tag:blogger.com,1999:blog-8250497809196235153.post2031786942162039480..comments2023-06-21T01:58:26.383-07:00Comments on ಪ್ರತೀಕ್ಷೆ: ಮನದ ಅಂಗಳದಿ.........೩೫. ನಂಬಿಕೆ.prabhamani nagarajahttp://www.blogger.com/profile/07947483115117171478noreply@blogger.comBlogger6125tag:blogger.com,1999:blog-8250497809196235153.post-169026558191036002011-04-22T08:30:53.464-07:002011-04-22T08:30:53.464-07:00@ಸತೀಶ್ ರವರೆ ,
ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳ...@ಸತೀಶ್ ರವರೆ ,<br />ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-47185178718338464212011-04-22T08:28:37.162-07:002011-04-22T08:28:37.162-07:00@ಅಶೋಕ್ ರವರೆ,
ಜೆ.ಕೆ.ಯವರ ಚಿ೦ತನೆಗಳೇ ಹಾಗೆ. ನಮ್ಮ ಆಲೋಚನೆ...@ಅಶೋಕ್ ರವರೆ,<br />ಜೆ.ಕೆ.ಯವರ ಚಿ೦ತನೆಗಳೇ ಹಾಗೆ. ನಮ್ಮ ಆಲೋಚನೆಗಳ ದಿಕ್ಕನ್ನೇ ಬದಲಿಸಿಬಿಡುತ್ತವೆ. ಧನಾತ್ಮಕವಾಗಿ! ಪ್ರತಿಕ್ರಿಯೆ ನೀಡಿ ಹುರಿದು೦ಬಿಸಿದ್ದಕ್ಕಾಗಿ ವ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-67270538703798381382011-04-22T08:23:00.243-07:002011-04-22T08:23:00.243-07:00ನಿಮ್ಮ ಮಾತು ನಿಜ ಕೃಷ್ಣಮೂರ್ತಿ ಸರ್, ನ೦ಬಿಕೆಗಳಿ೦ದಲೇ ಬದ...ನಿಮ್ಮ ಮಾತು ನಿಜ ಕೃಷ್ಣಮೂರ್ತಿ ಸರ್, ನ೦ಬಿಕೆಗಳಿ೦ದಲೇ ಬದುಕನ್ನು ಕಟ್ಟಿಕೊ೦ಡವರು ನಾವು. ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-12158338611463582212011-04-13T23:24:12.303-07:002011-04-13T23:24:12.303-07:00ಮಾಹಿತಿ ಪೂರ್ಣ.ಮಾಹಿತಿ ಪೂರ್ಣ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-8250497809196235153.post-72641141163677644912011-04-13T05:41:16.200-07:002011-04-13T05:41:16.200-07:00ನಿಮ್ಮ ಲೇಖನ ನಂಬಿಕೆಯ ಬಗ್ಗೆ ನಾನು ಅಂದುಕೊಂಡಿರುವುದನ್ನು ಹ...ನಿಮ್ಮ ಲೇಖನ ನಂಬಿಕೆಯ ಬಗ್ಗೆ ನಾನು ಅಂದುಕೊಂಡಿರುವುದನ್ನು ಹುಸಿಯಾಗಿಸಿತು...ವಿಚಾರ ಮಾಡುವಂತ ಅನೇಕ ವಿಷಯಗಳನ್ನು ತಿಳಿಸಿದ್ದೀರಿ...ಉಪಯುಕ್ತ ಲೇಖನ...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8250497809196235153.post-29412875499027656172011-04-12T20:39:08.009-07:002011-04-12T20:39:08.009-07:00ಮೇಡಂ;ಜಿಡ್ಡು ಅವರ ವಿಚಾರಗಳು ತರ್ಕಕ್ಕೆ,ವೈಚಾರಿಕ ದೃಷ್ಟಿಗೆ...ಮೇಡಂ;ಜಿಡ್ಡು ಅವರ ವಿಚಾರಗಳು ತರ್ಕಕ್ಕೆ,ವೈಚಾರಿಕ ದೃಷ್ಟಿಗೆ ಸರಿ ಅನಿಸಬಹುದು.ಆದರೆ ಕೋಟಿಗಟ್ಟಲೆ ಜನ ಒಂದು ದೃಢವಾದ ನಂಬಿಕೆಯ ಆಸರೆ ಪಡೆದು ನೆಮ್ಮದಿಯ ಜೀವನ ನಡೆಸುತ್ತಿರುವಾಗ,ಅವರ ನಂಬಿಕೆಯ ತಳಹದಿಯನ್ನು ಸಡಿಲಿಸುವುದು ಸರಿಯೇ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತದೆ.ಒಂದು ತಾಯಿತ ಕಟ್ಟಿಕೊಂಡರೆ ನನ್ನ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ ಎಂದು ಬಲವಾಗಿ ನಂಬಿದವನಿಗೆ ಅವನ ನಂಬಿಕೆಯೇ ನೂರಾನೆ ಬಲ ಕೊಡುತ್ತದೆ.ಬಾಳಿಗೊಂದು ನಂಬಿಕೆ ಬೇಕು ಎನ್ನುವುದು ನನ್ನ ಅಭಿಮತ.Dr.D.T.Krishna Murthy.https://www.blogger.com/profile/12071380245298075356noreply@blogger.com