tag:blogger.com,1999:blog-8250497809196235153.post3774771403231218284..comments2023-06-21T01:58:26.383-07:00Comments on ಪ್ರತೀಕ್ಷೆ: ಮನದ ಅಂಗಳದಿ.........೭೩. ಗೊಂದಲprabhamani nagarajahttp://www.blogger.com/profile/07947483115117171478noreply@blogger.comBlogger13125tag:blogger.com,1999:blog-8250497809196235153.post-45793079897246230122012-01-17T01:04:52.766-08:002012-01-17T01:04:52.766-08:00Chennagide gondalagala jagattu...Chennagide gondalagala jagattu...HegdeGhttps://www.blogger.com/profile/09296632459805252954noreply@blogger.comtag:blogger.com,1999:blog-8250497809196235153.post-25914798645813228482012-01-07T03:30:16.480-08:002012-01-07T03:30:16.480-08:00ಗೊ೦ದಲಗಳ ಜಾತಕವನ್ನೇ ನೀಡಿದ್ದಕ್ಕೆ ಧನ್ಯವಾದಗಳು............ಗೊ೦ದಲಗಳ ಜಾತಕವನ್ನೇ ನೀಡಿದ್ದಕ್ಕೆ ಧನ್ಯವಾದಗಳು.............Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-8250497809196235153.post-67075899025177730902012-01-05T18:57:17.987-08:002012-01-05T18:57:17.987-08:00ಪ್ರಭಾಮಣಿ ಮೇಡಂ;ಇದು ನನಗೋಸ್ಕರವೇ ಬರೆದ ಲೇಖನದಂತಿದೆ.ನಾನು ...ಪ್ರಭಾಮಣಿ ಮೇಡಂ;ಇದು ನನಗೋಸ್ಕರವೇ ಬರೆದ ಲೇಖನದಂತಿದೆ.ನಾನು ಎಷ್ಟು ಗೊಂದಲದಲ್ಲಿದ್ದೇನೆ ಎನ್ನುವುದು ನೆನ್ನೆ ನಾನು ಪೋಸ್ಟ್ ಮಾಡಿದ ಬರಹದಲ್ಲಿದೆ.ಈ ಎಲ್ಲಾ ಗೊಂದಲಗಳ ನಡುವೆ ಎಲ್ಲೋ ಆಳದಲ್ಲಿ ಶಾಂತಿಯ ಸಂಕೇತವಾದ 'ಟಾವೋ'ಇದೆ.ಅದನ್ನು ನಾವು ಕಂಡುಕೊಳ್ಳಬೇಕಾಗಿದೆ.ಅಷ್ಟೇ.ಧನ್ಯವಾದಗಳು ಮೇಡಂ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8250497809196235153.post-75066159167535511482012-01-04T19:58:25.093-08:002012-01-04T19:58:25.093-08:00ಪರೋಪಕಾರಂ ಇದಂ ಶರೀರಂ ಎನ್ನುವುದನ್ನು ಮನಮುಟ್ಟುವಂತೆ ಚಿತ್ರ...ಪರೋಪಕಾರಂ ಇದಂ ಶರೀರಂ ಎನ್ನುವುದನ್ನು ಮನಮುಟ್ಟುವಂತೆ ಚಿತ್ರಿಸಿದ್ದೀರಿ.<br /><br />ಹೊಸ ವರ್ಷದ ಆರಂಭಕ್ಕೆ ಉತ್ತಮ ನೀತಿಯುಕ್ತ ಕಥನ. <br /><br />ನಿಮಗೂ, ನಿಮ್ಮ ಕುಟುಮ್ಬಕ್ಕೂ ಮತ್ತು ಪ್ರತೀಕ್ಷೆಗೂ ಹೊಸ ವರ್ಷದ ಶುಭಾಶಯಗಳು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8250497809196235153.post-57402715133817091332012-01-04T02:49:53.195-08:002012-01-04T02:49:53.195-08:00ಪ್ರಭಾಮಣಿ ಮೇಡಂ ಬೇರೆಯವರ ಕಷ್ಟಗಳಿಗೆ ಸ್ಪಂದಿಸೋದು ನಾವು ಮಾ...ಪ್ರಭಾಮಣಿ ಮೇಡಂ ಬೇರೆಯವರ ಕಷ್ಟಗಳಿಗೆ ಸ್ಪಂದಿಸೋದು ನಾವು ಮಾಡಬೇಕಾದ ಮಾನವೀಯತೆಯ ಪ್ರತಿಕ್ರಿಯೆ ಆದರೂ ಆ ರೀತಿ ಸಹಾಯ ಪಡೆದವರು ನಾನು ಇತರರನ್ನು ಮಂಗಮಾಡಬಲ್ಲೆ ಎಂದುಕೊಂಡು ಅವರ ಸಹಾಯ ಮಾಡಿದ್ದೇ ಅವರ ಮೂರ್ಖತನ ಎನ್ನುವಂತೆ ವರ್ತಿಸಿದರೆ ನಷ್ಟ .. ಅವರದ್ದೇ ಅಥವಾ ಅಂತಹ ಸ್ಥಿಯಲ್ಲಿರುವ ಇತರದ್ದು.. ಬಹುಶಃ ಅವರಲ್ಲಿ ವಾಸ್ತವಕ್ಕೂ ಒಳ್ಳೆಯ ಗುಣವಿದ್ದರೂ ನಂಬಲಾರದೇ ಸಹಾಯದಿಂದ ವಂಚಿತರಾಗಬಹುದು... ಚನ್ನಾಗಿದೆ ವಿಚಾರಾಧೀನ ಮಾಡುವ ಲೇಖನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8250497809196235153.post-66787499505126674582012-01-03T18:29:07.319-08:002012-01-03T18:29:07.319-08:00"ಜಾಗೃತರಾಗಿರಿ! ಗೊಂದಲದಿಂದ ಗೊಂದಲವೇ ಉತ್ಪತ್ತಿಯಾಗುವ..."ಜಾಗೃತರಾಗಿರಿ! ಗೊಂದಲದಿಂದ ಗೊಂದಲವೇ ಉತ್ಪತ್ತಿಯಾಗುವುದು" ತುಂಬಾ ಚೆನ್ನಾಗಿ ಹೇಳಿದ್ದೀರಿ.. ನಿಮಗೂ ಸಹ ಹೊಸ ವರುಷದ ಶುಭಾಶಯಗಳು ಮೇಡಮ್Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-8250497809196235153.post-13347091309153041182012-01-02T09:38:36.319-08:002012-01-02T09:38:36.319-08:00ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
ನಾವು ಗೊಂದಲದಲ್ಲಿರುವ...ಹೊಸ ವರ್ಷದ ಹಾರ್ದಿಕ ಶುಭಾಶಯಗಳು...<br /><br />ನಾವು ಗೊಂದಲದಲ್ಲಿರುವಾಗ ಬೇರೆಯವರಿಗೆ ಮಾಡೋ ಸಹಾಯ ವಿಷವಾಗ ಬಹುದು.......ನಿಜವಾದ ಮಾತುಗಳು ಮೇಡಂ....ಉಪಯುಕ್ತ ಲೇಖನ....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8250497809196235153.post-42651835549916250802012-01-02T02:39:27.932-08:002012-01-02T02:39:27.932-08:00baraha tumba chennagide, innobbara sukhadalli namm...baraha tumba chennagide, innobbara sukhadalli namma santoshavide embantide lekhana thanksಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-8250497809196235153.post-40879674755881844982012-01-01T23:16:33.248-08:002012-01-01T23:16:33.248-08:00ಲೋಕದ ಡೊಂಕಿನ ಚಿಂತೆಯಾಕಯ್ಯಾ..??
ನಿನ್ನ ಡೊಂಕು ನೀನು ತಿದ್...ಲೋಕದ ಡೊಂಕಿನ ಚಿಂತೆಯಾಕಯ್ಯಾ..??<br />ನಿನ್ನ ಡೊಂಕು ನೀನು ತಿದ್ದಿಕೊಂಡರೆ ಸಾಲದೇ..?<br />ಎಂಬ ಮಾತು ನೆನಪಾಯಿತು...<br />ಆದ್ರೆ,, ಈ ಜಗತ್ತಿನಲ್ಲಿ ಬಿಟ್ಟಿ ಸಲಹೆಗಳನ್ನ ಕೊಡೋರು<br />ತುಂಬಾನೆ ಇದಾರೆ.. "<br />ಹೇಳೋದ್ ಆಚಾರ ತಿನ್ನೋದು ಬದನೆ ಕಾಯಿ"<br />ಅನ್ನೋರೆ ಜಾಸ್ತಿ...<br />ತಮ್ಮ ಮನಸನ್ನು ಗೊಂದಲದ ಗೂಡನ್ನಾಗಿಸಿಕೊಂಡವರೆಂದೂ..<br />ನಾಯಕತ್ವಕ್ಕೆ ಸಮರ್ಥರಲ್ಲ..<br /><br />ಉತ್ತಮ ಲೇಖನ.....<br />ನಿಮಗೂ ಹೊಸ ವರುಷವೆಲ್ಲಾ ಹರುಷವೇ ತುಂಬಿರಲಿ...ಬಿಸಿಲು ಬೆಳದಿಂಗಳ ಹುಡುಗಿ..https://www.blogger.com/profile/09786461341170392751noreply@blogger.comtag:blogger.com,1999:blog-8250497809196235153.post-41473934035248570852012-01-01T09:39:41.532-08:002012-01-01T09:39:41.532-08:00ಮೇಡಮ್,
ಹೊಸ ವರ್ಷದ ಶುಭಾಶಯಗಳು.ಮೇಡಮ್,<br />ಹೊಸ ವರ್ಷದ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8250497809196235153.post-3394705587315929132012-01-01T08:21:19.322-08:002012-01-01T08:21:19.322-08:00ಗೊಂದಲದಿಂದ ಗೊಂದಲವೇ ಸೃಷ್ಠಿಯಾಗುತ್ತದೆ ಎಂಬುದು ಸತ್ಯವಾದ ಮ...ಗೊಂದಲದಿಂದ ಗೊಂದಲವೇ ಸೃಷ್ಠಿಯಾಗುತ್ತದೆ ಎಂಬುದು ಸತ್ಯವಾದ ಮಾತು.ಲೇಖನ ಚೆನ್ನಾಗಿದೆ.ನಿಮಗೆ ೨೦೧೨ ರ ಶುಭಾಶಯಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-8250497809196235153.post-49221974206431682082012-01-01T08:16:45.648-08:002012-01-01T08:16:45.648-08:00@ಗಿರೀಶ್.ಎಸ್ ರವರೆ,
ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿ...@ಗಿರೀಶ್.ಎಸ್ ರವರೆ,<br />ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿಸಿ, ಶೀಘ್ರವಾಗಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿprabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-74845952598071427042012-01-01T07:59:33.802-08:002012-01-01T07:59:33.802-08:00ಬೇರೆಯವರ ತೊಂದರೆಗಳಿಗೆ ಸಹಾಯ ಮಾಡಿ ಮತ್ತು ಬೇರೆಯವರ ಬಗ್ಗೆ ...ಬೇರೆಯವರ ತೊಂದರೆಗಳಿಗೆ ಸಹಾಯ ಮಾಡಿ ಮತ್ತು ಬೇರೆಯವರ ಬಗ್ಗೆ ಕಾಳಜಿ ಮಾಡಿದರೆ ನಮ್ಮ ತೊಂದರೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂಬುದು ಸತ್ಯದ ಮಾತು... ಲೇಖನ ಚೆನ್ನಾಗಿದೆ ಮೇಡಂ...ಗಿರೀಶ್.ಎಸ್https://www.blogger.com/profile/08938282507571057447noreply@blogger.com