tag:blogger.com,1999:blog-8250497809196235153.post6215813593258608670..comments2023-06-21T01:58:26.383-07:00Comments on ಪ್ರತೀಕ್ಷೆ: ಮನದ ಅ೦ಗಳದಿ ..........೩೧.ಗತಾನು ಗತಿಕೋ ಲೋಕಃ.........prabhamani nagarajahttp://www.blogger.com/profile/07947483115117171478noreply@blogger.comBlogger10125tag:blogger.com,1999:blog-8250497809196235153.post-6759158188922193462011-04-04T05:11:08.667-07:002011-04-04T05:11:08.667-07:00ಬೆಕ್ಕನ್ನು ಕೂಡಿಹಾಕಿ ಶ್ರಾದ್ಧವನ್ನು ನಡೆಸಿದ ಕಥೆಯಂತೆ - e...ಬೆಕ್ಕನ್ನು ಕೂಡಿಹಾಕಿ ಶ್ರಾದ್ಧವನ್ನು ನಡೆಸಿದ ಕಥೆಯಂತೆ - ee kathe vivarisi. chendada baraha aaptavenisitu.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8250497809196235153.post-28347758281432772202011-03-08T05:39:06.671-08:002011-03-08T05:39:06.671-08:00ಈ ಕಥೆಯನ್ನು ನಾನೂ ಕೇಳಿದ್ದೆ, ಮತ್ತೆ ನಿಮ್ಮ ಬಾಯಿಂದ/ಲೇಖನದ...ಈ ಕಥೆಯನ್ನು ನಾನೂ ಕೇಳಿದ್ದೆ, ಮತ್ತೆ ನಿಮ್ಮ ಬಾಯಿಂದ/ಲೇಖನದಿಂದ ಕೇಳಿ ಖುಷಿಯಾಯ್ತು, ಯಾರೋ ಮಾಡುತ್ತಾರೆ ಎಂದು ಎಲ್ಲರೂ ಮಾಡುವುದು ಇಂದಿಗೂ ಕಾಣುತ್ತದೆ, ಬೆಂಗಳೂರಿನ ರಾಜಾಜಿನಗರದಲ್ಲಿ ಒಂದು ಜಾಗದಲ್ಲಿ ಎಲ್ಲರೂ ಕಸ ಹಾಕುತ್ತಿದ್ದರು, ಪಕ್ಕದ ಮನೆಯಾತನಿಗೆ ಬೇಸರವಾಯಿತು, ಯೋಚಿಸಿ ರಾತ್ರೋ ರಾತ್ರಿ ಒಂದು ಹುತ್ತದ ಭಾಗವನ್ನು ತಂದು ಅಲ್ಲಿ ನೆಟ್ಟು ಅದಕ್ಕೊಂದಷ್ಟು ಹೂವು, ಅರಿಶಿನ-ಕುಂಕುಮ ಹಾಕಿದ, ಆಮೇಲೆ ತಗೊಳಿ ಅಲ್ಲಿ ಸುತ್ತ ಮುತ್ತ ಇರುವವರೆಲ್ಲಾ ಈಗ ಅಲ್ಲಿ ನಾಗನ ಗುಡಿ ನಿರ್ಮಿಸಿ ದಿನಾಲೂ ಪೂಜೆ ನಡೆಸುತ್ತಿದ್ದಾರೆ ! ಇದು ನೀವು ನಂಬಲಾರದ ಆದರೆ ನಾನೇ ಸ್ವತಃ ನೋಡಿದ ವಿಷಯ, ಕಸ ಹಾಕಬಾರದಿತ್ತು ನಿಜ, ಆದರೆ ಕಂಡಲ್ಲೆಲ್ಲಾ ರಸ್ತೆಗಳಲ್ಲಿ ಪೂಜಾ/ಪ್ರಾರ್ಥನಾ ಮಂದಿರ ಕಟ್ಟುವುದು ಸರಿಯಲ್ಲ. ಲೇಖನ ಚೆನ್ನಾಗಿದೆ, ಶುಭಾಶಯಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-8250497809196235153.post-39084740825731002932011-03-06T19:34:02.717-08:002011-03-06T19:34:02.717-08:00ಪ್ರಭಾ ಅವರೇ,
ಮರಳಿನ ಲಿಂಗದ ಪ್ರಸಂಗದ ಮೂಲಕ ಅರ್ಥಹೀನ ಸಂಪದ...ಪ್ರಭಾ ಅವರೇ,<br /><br />ಮರಳಿನ ಲಿಂಗದ ಪ್ರಸಂಗದ ಮೂಲಕ ಅರ್ಥಹೀನ ಸಂಪದ್ರಾಯಗಳ ಬಗೆಗೆ ಮನದಟ್ಟುವ ವ್ಯಾಖ್ಯಾನ ನೀಡಿದ್ದಕ್ಕೆ ವಂದನೆಗಳು.ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-8250497809196235153.post-36105841115632297192011-03-06T10:36:41.652-08:002011-03-06T10:36:41.652-08:00ಪ್ರಭಾಮಣಿಯವರೇ, ಅನುಕರಣೆ ಸದ್ವಿಚಾರಗಳಿಗೆ ಸೂಕ್ತ..ಅಂಧಾನುಕ...ಪ್ರಭಾಮಣಿಯವರೇ, ಅನುಕರಣೆ ಸದ್ವಿಚಾರಗಳಿಗೆ ಸೂಕ್ತ..ಅಂಧಾನುಕರಣೆ ಲೋಕಜ್ಜಾನದ ಅಭಾವದ ಹಿನ್ನೆಲೆಯಲ್ಲಿ ಮಾನ್ಯ ಆದರೆ ವಿದ್ಯಾವಂತರು ಜ್ಜಾನಿಗಳೂ ಇದನ್ನು ಮಾಡುವುದು ಕಂಡರೆ ..ಕಸಿವಿಸಿ ಅನ್ಸಿಸುತ್ತೆ...ನನಗೆ ಚಿಕ್ಕ ಮಕ್ಕಳನ್ನು ಯಾವುದೋ ದೇವಿಯ ಜಾತ್ರೆಯಲ್ಲಿ ಮುಳ್ಳಿನ ಮೇಲೆ ಕುಳ್ಳರಿಸುವ ಶಾಸ್ತ್ರ ಮಾಡುತ್ತಿದ್ದ ಡಾಕ್ಟರೊಬ್ಬರ ಟೀವಿಯಲ್ಲಿ ಕಂಡದ್ದು ನೆನಪಾಗುತ್ತದೆ....ವೈಚಾರಿಕ ಲೇಖನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8250497809196235153.post-61038909619797455192011-03-05T23:06:33.164-08:002011-03-05T23:06:33.164-08:00uttma vichaara poorita lekhana - prabhamani avare...uttma vichaara poorita lekhana - prabhamani avare. "ಮೂಲ ಉದ್ದೇಶವನ್ನು ತಿಳಿದುಕೊಂಡು, ಈ ಕಾಲಕ್ಕೆ ಸೂಕ್ತವಾಗಿದೆಯೇ ಎನ್ನುವುದನ್ನು ಮನಗಂಡು.." oppuvanthaha maatugalu. dhanyavadgalu.<br /><br />ananthಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-8250497809196235153.post-6025506932751897452011-03-04T04:10:26.430-08:002011-03-04T04:10:26.430-08:00ಅರ್ಥಪೂರ್ಣ ಮಾತುಗಳು.ಅರ್ಥಪೂರ್ಣ ಮಾತುಗಳು.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-8250497809196235153.post-40453300944370429522011-03-04T03:00:12.353-08:002011-03-04T03:00:12.353-08:00ಲೇಖನ ತು೦ಬಾ ಚೆನ್ನಾಗಿದೆ.ಹಿ೦ದಿನ ಆಚರಣೆಗಳನ್ನು ಮು೦ದುವರಿಸ...ಲೇಖನ ತು೦ಬಾ ಚೆನ್ನಾಗಿದೆ.ಹಿ೦ದಿನ ಆಚರಣೆಗಳನ್ನು ಮು೦ದುವರಿಸಿಕೊ೦ಡು ಹೋಗುವುದು ಒಳ್ಳೆಯ ವಿಚಾರವೇ .. ಆದರೆ ಆ ಎಲ್ಲಾ ಆಚರಣೆಗಳೂ ಸಧ್ಯದ ಕಾಲಮಾನಕ್ಕೆ ಸೂಕ್ತವೇ ಎ೦ದು ಆಲೋಚಿಸಿ ಆಚರಿಸುವುದು ಅತೀ ಅವಶ್ಯ..ಎ೦ಬ ವಿಚಾರ ತು೦ಬಾ ಹಿಡಿಸಿತು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8250497809196235153.post-63814586852502988722011-03-03T09:11:28.188-08:002011-03-03T09:11:28.188-08:00ಪ್ರಭಾಮಣಿಯವರೇ,
ತುಂಬಾ ಉತ್ತಮ ಲೇಖನ, ಅಜ್ಜ ನೆಟ್ಟ ಆಲದ ಮ...ಪ್ರಭಾಮಣಿಯವರೇ, <br /><br />ತುಂಬಾ ಉತ್ತಮ ಲೇಖನ, ಅಜ್ಜ ನೆಟ್ಟ ಆಲದ ಮರ ಎಂದು ನೇಣು ಹಾಕಿ ಕೊಳ್ಳುವುದು ಎಷ್ಟು ಸರಿ? ಕೆಲವು ಸಂಪ್ರದಾಯಗಳನ್ನು ಆಧುನಿಕತೆಯ ರೀತಿಗೆ ಸರಿಯಾಗಿ ಮಾರ್ಪಾಡು ಮಾಡುವುದು ಯೋಗ್ಯ...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8250497809196235153.post-624270880548404472011-03-03T08:53:32.182-08:002011-03-03T08:53:32.182-08:00ಪ್ರಭಾಮಣಿಯವರೆ,
ಉತ್ತಮ ವಿಚಾರವನ್ನು ಆಪ್ತಸಲಹೆಯ ಮೂಲಕ ನೀಡಿ...ಪ್ರಭಾಮಣಿಯವರೆ,<br />ಉತ್ತಮ ವಿಚಾರವನ್ನು ಆಪ್ತಸಲಹೆಯ ಮೂಲಕ ನೀಡಿದ್ದೀರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8250497809196235153.post-15294981028714768642011-03-03T07:45:45.392-08:002011-03-03T07:45:45.392-08:00ಪ್ರಭಾಮಣಿಯವರೇ.. ತುಂಬಾ ಸಂತೋಷವಾಯಿತು ನಿಮ್ಮ ಈ ಲೇಖನ ಓದಿ....ಪ್ರಭಾಮಣಿಯವರೇ.. ತುಂಬಾ ಸಂತೋಷವಾಯಿತು ನಿಮ್ಮ ಈ ಲೇಖನ ಓದಿ.. ಹಿಂದೆ ನಿಮ್ಮ ಸ್ವಯಂ ಪ್ರಭೆ ಕವನ ಅರ್ಥವಾಗಿರಲಿಲ್ಲ. ಈ ಲೇಖನ ಓದಿದ ನಂತರ ಮತ್ತೆ ಆ ಕವನವನ್ನು ಓದಿದೆ.. ಆಗ ಅರ್ಥ ಸ್ಪಷ್ಟವಾಯಿತು! ಈ ಲೇಖನವಂತೂ ತುಂಬಾ ಮೌಲ್ಯ ಉಳ್ಳದ್ದಾಗಿದೆ. ಭಟ್ಟಾಚಾರ್ಯರು ಲಿಂಗ ಮಾಡಿಟ್ಟ ಕಥೆ ಹಾಗು ಬೆಕ್ಕನ್ನು ಕೂಡಿ ಹಾಕಿ ಶ್ರಾದ್ಧ ಮಾಡಿದ ಕಥೆ ಎಂದೋ ಕೇಳಿದ್ದುದು ನೆನಪಾಗಿ ನಗೆ ತಂದಿತು. ಅಂಧಾನುಕರಣೆ ವಿರುದ್ಧ ಉತ್ತಮ ಲೇಖನ ಬರೆದಿದ್ದೀರಿ.Pradeep Raohttps://www.blogger.com/profile/02892117583016521897noreply@blogger.com