tag:blogger.com,1999:blog-8250497809196235153.post7453877117520162554..comments2023-06-21T01:58:26.383-07:00Comments on ಪ್ರತೀಕ್ಷೆ: ಮನದ ಅಂಗಳದಿ..................೨೬. ಒಳಿತು-ಕೆಡಕುprabhamani nagarajahttp://www.blogger.com/profile/07947483115117171478noreply@blogger.comBlogger18125tag:blogger.com,1999:blog-8250497809196235153.post-74472490160537001502011-01-31T03:36:08.455-08:002011-01-31T03:36:08.455-08:00@ ಡಾ. ಕೃಷ್ಣಮೂರ್ತಿಯವರೇ,
`ಜಿಡ್ಡು ಕೃಷ್ಣಮೂರ್ತಿ ಯವರಂತಹ ...@ ಡಾ. ಕೃಷ್ಣಮೂರ್ತಿಯವರೇ,<br />`ಜಿಡ್ಡು ಕೃಷ್ಣಮೂರ್ತಿ ಯವರಂತಹ ಮಹಾನ್ ಚಿಂತಕರ ಇನ್ನಷ್ಟು ಲೇಖನಗಳು ನಿಮ್ಮ ಬ್ಲಾಗಿನಲ್ಲಿ ಬರಲಿ.' ಎಂದು ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ವ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-17522134181697462272011-01-28T18:38:04.127-08:002011-01-28T18:38:04.127-08:00ಒಳಿತು ಕೆಡುಕುಗಳ ವ್ಯಾಖ್ಯಾನ ಚೆನ್ನಾಗಿ ಮೂಡಿಬಂದಿದೆ.ಜಿಡ್ಡ...ಒಳಿತು ಕೆಡುಕುಗಳ ವ್ಯಾಖ್ಯಾನ ಚೆನ್ನಾಗಿ ಮೂಡಿಬಂದಿದೆ.ಜಿಡ್ಡು ಕೃಷ್ಣಮೂರ್ತಿ ಯವರಂತಹ ಮಹಾನ್ ಚಿಂತಕರ ಇನ್ನಷ್ಟು ಲೇಖನಗಳು ನಿಮ್ಮ ಬ್ಲಾಗಿನಲ್ಲಿ ಬರಲಿ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8250497809196235153.post-65503192520003473072011-01-26T04:06:01.709-08:002011-01-26T04:06:01.709-08:00@ ಕಲಾವತಿಯವರೆ,
ಲೇಖನವು ಅರ್ಥವತ್ತಾಗಿದೆ ಎ೦ದು ಪ್ರತಿಕ್...@ ಕಲಾವತಿಯವರೆ, <br /> ಲೇಖನವು ಅರ್ಥವತ್ತಾಗಿದೆ ಎ೦ದು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-89574351052594654542011-01-26T04:03:36.069-08:002011-01-26T04:03:36.069-08:00@ ಗುರುಪ್ರಸಾದ್ ರವರೆ,
ನೀವು ಮಾರ್ಗದರ್ಶನ ಪಡೆದರೆ ಬಹಳ ...@ ಗುರುಪ್ರಸಾದ್ ರವರೆ, <br /> ನೀವು ಮಾರ್ಗದರ್ಶನ ಪಡೆದರೆ ಬಹಳ ಸ೦ತಸವೆನಿಸುತ್ತದೆ. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-42476008938433766712011-01-26T03:56:18.811-08:002011-01-26T03:56:18.811-08:00@ ಮನಮುಕ್ತಾ ರವರೆ,
`ಒಳಿತು' ಎಲ್ಲಿ೦ದಲೇ ದೊರೆತರೂ ನನ...@ ಮನಮುಕ್ತಾ ರವರೆ, <br />`ಒಳಿತು' ಎಲ್ಲಿ೦ದಲೇ ದೊರೆತರೂ ನನ್ನದಾಗಿಸಿಕೊಳ್ಳ ಬೇಕೆ೦ಬ ಹ೦ಬಲ ನನ್ನದು. ನನಗೆ ದೊರೆತದ್ದನ್ನು ಎಲ್ಲರೊಡನೆಯೂ ಹ೦ಚಿಕೊಳ್ಳುತ್ತಿದ್ದೇನೆ. ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ನಮನಗಳು.ಬರುತ್ತಿರಿprabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-80318906682279347582011-01-26T03:43:19.309-08:002011-01-26T03:43:19.309-08:00@ ಪ್ರದೀಪ್ ರವರೆ,
ನನ್ನ `ಹನಿ'ಯನ್ನು ಮೆಚ್ಚಿ ಪ್ರತಿ...@ ಪ್ರದೀಪ್ ರವರೆ, <br />ನನ್ನ `ಹನಿ'ಯನ್ನು ಮೆಚ್ಚಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ವ೦ದನೆಗಳು. ಈ ಹನಿಯು ೨೦೦೧ರಲ್ಲಿ ಪ್ರಕಟವಾದ ನನ್ನ `ಗುಟುಕು' ಹನಿಗವನ ಸ೦ಕಲನದಲ್ಲಿ ಸೇರ್ಪಡೆಯಾಗಿದೆ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-48057115054655970462011-01-26T03:39:35.579-08:002011-01-26T03:39:35.579-08:00@ ಸತೀಶ್ ರವರೆ,
ಲೇಖನದ ಉತ್ತಮ ಅ೦ಶವನ್ನು ನಿಮ್ಮದಾಗಿಸಿಕೊ೦...@ ಸತೀಶ್ ರವರೆ, <br />ಲೇಖನದ ಉತ್ತಮ ಅ೦ಶವನ್ನು ನಿಮ್ಮದಾಗಿಸಿಕೊ೦ಡಿದ್ದಕ್ಕಾಗಿ ಹಾಗೂ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-11426451351334685982011-01-26T03:10:25.815-08:002011-01-26T03:10:25.815-08:00@ ಸುನಾಥ್ ರವರೆ,
ನಿಜಗುಣಿ ಶಿವಯೋಗಿಯವರ ಹಾಡನ್ನು ನೆನೆಪಿ...@ ಸುನಾಥ್ ರವರೆ, <br />ನಿಜಗುಣಿ ಶಿವಯೋಗಿಯವರ ಹಾಡನ್ನು ನೆನೆಪಿಸಿದ್ದಕ್ಕಾಗಿ ಧನ್ಯವಾದಗಳು. ಜಗತ್ತಿಗೆ ಬೆಳಕು ನೀಡಿದ ಸಾಧಕರ ಉಕ್ತಿಗಳನ್ನು ಆಧರಿಸಿದ ಲೇಖನವನ್ನು ತಮ್ಮ ಮು೦ದಿಡುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ವ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-58673384079076657412011-01-25T09:26:38.806-08:002011-01-25T09:26:38.806-08:00prabhamaniyavare olitu kedakugalu nammalle hege vi...prabhamaniyavare olitu kedakugalu nammalle hege vijrumbhisuttave embudannu arthavattaagi teredittiddira.dhanyavaadagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8250497809196235153.post-67611339754104386492011-01-24T02:01:47.787-08:002011-01-24T02:01:47.787-08:00ಮಾರ್ಗದರ್ಶಕ ಲೇಖನ..
ನನ್ನನ್ನು ಗೊಂದಲಗಳ ಸುಳಿಗಾಳಿಗೆ ಅಲ್ಲ...ಮಾರ್ಗದರ್ಶಕ ಲೇಖನ..<br />ನನ್ನನ್ನು ಗೊಂದಲಗಳ ಸುಳಿಗಾಳಿಗೆ ಅಲ್ಲಲ್ಲಿ ಸಿಕ್ಕಿಸಿತು..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-8250497809196235153.post-62861412736632264982011-01-24T01:29:33.535-08:002011-01-24T01:29:33.535-08:00ಪ್ರಭಾಮಣಿಯವರೆ,
ನಿಮ್ಮ ಎಲ್ಲಾ ಲೇಖನಗಳಲ್ಲೂ ಜೀವನದಲ್ಲಿ ತಿಳ...ಪ್ರಭಾಮಣಿಯವರೆ,<br />ನಿಮ್ಮ ಎಲ್ಲಾ ಲೇಖನಗಳಲ್ಲೂ ಜೀವನದಲ್ಲಿ ತಿಳಿದುಕೊಳ್ಳಬೇಕಾದ ಅನೇಕ ಅ೦ಶಗಳಿರುತ್ತವೆ.<br />ಪ್ರಸ್ತುತ ಲೇಖನ ಕೂಡಾ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತದೆ.<br />ಉತ್ತಮ ಅ೦ಶಗಳನ್ನೊಳಗೊ೦ಡ ಲೇಖನಗಳು ಹೀಗೆಯೆ ನಿಮ್ಮಿ೦ದ ಬರುತ್ತಿರಲಿ.<br />ವ೦ದನೆಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8250497809196235153.post-23269814226320398152011-01-23T12:39:51.128-08:002011-01-23T12:39:51.128-08:00ಒಳಿತು-ಕೆಡುಕಿನ ಬಗ್ಗೆ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು.....ಒಳಿತು-ಕೆಡುಕಿನ ಬಗ್ಗೆ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು.. <br /><br />‘ಒಳ್ಳೆಯತನ'ವಿರುವುದು <br />ಹಾಡಿ-ಹೊಗಳುವುದಕ್ಕೆ<br />ದೂರ ತಳ್ಳುವುದಕ್ಕೆ,<br />‘ಕೆಟ್ಟತನ'ವಿರುವುದು<br />ನೋಡಿ ಜರಿಯುವುದಕ್ಕೆ<br />ಮೈಗೂಡಿಸಿಕೊಳ್ಳುವುದಕ್ಕೆ! <br /><br />ಈ ಕವನದ ವಿಡಂಬನೆ ಇಷ್ಟ ಆಯ್ತು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-8250497809196235153.post-68044248950665165432011-01-23T10:36:14.751-08:002011-01-23T10:36:14.751-08:00ನಮ್ಮ ಅಂತರಾತ್ಮ ಒಪ್ಪುವಂತೆ ನಾವಿದ್ದರೆ ಸಾಕು ಮೇಡಂ. ಹೀಗಿದ...ನಮ್ಮ ಅಂತರಾತ್ಮ ಒಪ್ಪುವಂತೆ ನಾವಿದ್ದರೆ ಸಾಕು ಮೇಡಂ. ಹೀಗಿದ್ದರೆ ಯಾವ ಸಮಸ್ಯೆಗಳೂ ಉದ್ಭವಿಸುವುದಿಲ್ಲ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-8250497809196235153.post-56478519875589498522011-01-23T06:35:21.571-08:002011-01-23T06:35:21.571-08:00ಪ್ರಭಾಮಣಿಯವರೆ,
ನಿಮ್ಮ ಲೇಖನವನ್ನು ಓದುತ್ತಿದ್ದಂತೆ, ನಿಜಗು...ಪ್ರಭಾಮಣಿಯವರೆ,<br />ನಿಮ್ಮ ಲೇಖನವನ್ನು ಓದುತ್ತಿದ್ದಂತೆ, ನಿಜಗುಣಿ ಶಿವಯೋಗಿಯವರ ಹಾಡೊಂದು ನೆನೆಪಿಗೆ ಬಂದಿತು:<br />"ಜನ ಮೆಚ್ಚಿ ನಡಕೊಂಡರೇನುಂಟು ಲೋಕದಿ?<br />ಮನ ಮೆಚ್ಚಿ ನಡಕೊಂಬುವದೆ ಚಂದವು.<br />ಮನ ಮೆಚ್ಚಿ ನಡೆಯದೆ, ಜನ ಮೆಚ್ಚಿ ನಡೆದರೆ,<br />ಮನದಾಣ್ಮ ಗುರುಸಿದ್ಧ ಮರೆಯಾಗುವನಲ್ಲ!"<br />ನಿಮ್ಮದು ಬೆಳಕು ನೀಡುವ ಲೇಖನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8250497809196235153.post-4035249626835286212011-01-23T03:47:05.216-08:002011-01-23T03:47:05.216-08:00@ ಸಾನ್ವಿಯ ತ೦ದೆಯವರೇ,
`ನಮ್ಮ ಅಂತರಾತ್ಮ ಮೆಚ್ಚುವಂತೆ ನಾವಿ...@ ಸಾನ್ವಿಯ ತ೦ದೆಯವರೇ,<br />`ನಮ್ಮ ಅಂತರಾತ್ಮ ಮೆಚ್ಚುವಂತೆ ನಾವಿದ್ದು, ನಮ್ಮೊಳಗಿನೊಳಗೇ ಒಂದಾಗಲು ಪ್ರಯತ್ನಿಸೋಣ.' ಎ೦ಬ ಸಾಲಿಗೆ ಮೆಚ್ಚುಗೆ ತಿಳಿಸಿ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.ನಿಮಗೆ ಸದಾ ಸ್ವಾಗತ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-87760866499705852442011-01-23T03:39:18.876-08:002011-01-23T03:39:18.876-08:00@ ನಾರಾಯಣ್ ಭಟ್ ರವರೆ,
ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ...@ ನಾರಾಯಣ್ ಭಟ್ ರವರೆ,<br />ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದಿದ್ದೀರಿ. ನಿಮಗೆ ಮತ್ತೊಮ್ಮೆ ಸ್ವಾಗತ. ಗಿಬ್ರಾನ್ ರವರ ಒ೦ದೊ೦ದು ಉಕ್ತಿಯೂ ಮಾರ್ಗದರ್ಶಕವಾಗಿದೆ. ಜಿಡ್ಡು ಕೃಷ್ಣಮೂರ್ತಿಯವರ ಮಾತುಗಳೂ ಉನ್ನತ ಸ್ತರಕ್ಕೆ ನಮ್ಮನ್ನು ಕೊ೦ಡೊಯ್ಯುವ ಸಾಮರ್ಥ್ಯವನ್ನು ಹೊ೦ದಿವೆ. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-87445680829081636692011-01-23T01:34:47.332-08:002011-01-23T01:34:47.332-08:00ಪ್ರಭಾ ಅವರೇ,
ಮಾರ್ಗದರ್ಶಕವಾದ ಲೇಖನ.
ಕೊನೆಯ ಸಾಲು ಲೇಖನಕ್ಕ...ಪ್ರಭಾ ಅವರೇ,<br />ಮಾರ್ಗದರ್ಶಕವಾದ ಲೇಖನ.<br />ಕೊನೆಯ ಸಾಲು ಲೇಖನಕ್ಕೆ ಕಳಶವಿಟ್ಟಂತಿದೆ.ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-8250497809196235153.post-85515618482534271932011-01-22T08:32:01.892-08:002011-01-22T08:32:01.892-08:00ಮಾರ್ಗದರ್ಶಕ ಮಾತುಗಳಿಂದ ತುಂಬಿದ ಲೇಖನ...ಚೆನ್ನಾಗಿದೆ.ಮಾರ್ಗದರ್ಶಕ ಮಾತುಗಳಿಂದ ತುಂಬಿದ ಲೇಖನ...ಚೆನ್ನಾಗಿದೆ.Narayan Bhathttps://www.blogger.com/profile/01894752958026732722noreply@blogger.com