tag:blogger.com,1999:blog-8250497809196235153.post7875809600982812658..comments2023-06-21T01:58:26.383-07:00Comments on ಪ್ರತೀಕ್ಷೆ: ಅನಿವಾರ್ಯವೇ?prabhamani nagarajahttp://www.blogger.com/profile/07947483115117171478noreply@blogger.comBlogger12125tag:blogger.com,1999:blog-8250497809196235153.post-16517086067467295042011-08-20T05:04:44.444-07:002011-08-20T05:04:44.444-07:00ಸುಂದರ ಕವನ...ಕವಿತೆಯೊಳಗಿನ ಆಶಯ ಇಷ್ಟ ಆಯಿತು....ಸುಂದರ ಕವನ...ಕವಿತೆಯೊಳಗಿನ ಆಶಯ ಇಷ್ಟ ಆಯಿತು....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8250497809196235153.post-23555183219712252962011-08-19T01:15:23.305-07:002011-08-19T01:15:23.305-07:00ತುಂಬಾ ಚೆನ್ನಾಗಿದೆ ಕವಿತೆಯ ಆಂತರ್ಯ.ತುಂಬಾ ಚೆನ್ನಾಗಿದೆ ಕವಿತೆಯ ಆಂತರ್ಯ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8250497809196235153.post-58476465828351843122011-08-18T19:42:23.282-07:002011-08-18T19:42:23.282-07:00ಮೇಡಂ;ನೈಸರ್ಗಿಕ ವಿಕೋಪಗಳಂತೆ ಯುದ್ಧವೂ ಅನಿವಾರ್ಯವೇ? ಎಲ್ಲರ...ಮೇಡಂ;ನೈಸರ್ಗಿಕ ವಿಕೋಪಗಳಂತೆ ಯುದ್ಧವೂ ಅನಿವಾರ್ಯವೇ? ಎಲ್ಲರೂ ಚಿಂತಿಸಲೇಬೇಕಾದ ವಿಷಯ.ಕವನದ ಆಶಯ ಚೆನ್ನಾಗಿದೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8250497809196235153.post-30844033721905153962011-08-18T12:22:48.606-07:002011-08-18T12:22:48.606-07:00ಪ್ರಭಾ ಅವರೇ,
ಅರ್ಥಪೂರ್ಣವಾದ ಕವನ
ಯುದ್ಧಕ್ಕೆ ಕೊಡುವ ಮೂರು ...ಪ್ರಭಾ ಅವರೇ,<br />ಅರ್ಥಪೂರ್ಣವಾದ ಕವನ<br />ಯುದ್ಧಕ್ಕೆ ಕೊಡುವ ಮೂರು ಕಾರಣಗಳು - ಸ್ವಯಂ ರಕ್ಷಣೆ, ಗೌರವ ಮತ್ತು ಅತಿ ಅಸೆ <br />ಎಲ್ಲಿಯವರೆಗೆ ಮಾನವನಲ್ಲಿ ಈ ಭಾವನೆಗಳು ಇರುತ್ತವೋ ಅಲ್ಲಿಯವರೆಗೆ ಈ ಯುದ್ಧ iddE ಇರುತ್ತೆಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-8250497809196235153.post-53548367428092462182011-08-18T08:41:38.567-07:002011-08-18T08:41:38.567-07:00ಕವಿತೆಗೆ ಒಳ್ಳೆಯ ಆಶಯವಿದೆ. ನೈಸ್.ಕವಿತೆಗೆ ಒಳ್ಳೆಯ ಆಶಯವಿದೆ. ನೈಸ್.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-8250497809196235153.post-15372085931817833632011-08-17T23:17:30.385-07:002011-08-17T23:17:30.385-07:00ಯುದ್ಧ ಖಂಡಿತ ಅನಿವಾರ್ಯ ಅಲ್ಲ...ಮನುಷ್ಯನ ಸ್ವಾರ್ಥತೆ ಒಂದು...ಯುದ್ಧ ಖಂಡಿತ ಅನಿವಾರ್ಯ ಅಲ್ಲ...ಮನುಷ್ಯನ ಸ್ವಾರ್ಥತೆ ಒಂದು ಕಡೆಯಿಂದ ಯುದ್ಧಕ್ಕೆ ಕಾರಣ ವಾಗುತ್ತಿದೆ ಎನ್ನಬಹುದು... <br />ಕಟು ಸತ್ಯದ ಸಾಲುಗಳು...ಚೆನ್ನಾಗಿದೆ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-8250497809196235153.post-29939466936569398452011-08-17T08:36:20.357-07:002011-08-17T08:36:20.357-07:00ಖಂಡಿತ ಯುದ್ಧ ಅನಿವಾರ್ಯವಲ್ಲ! ಸುಂದರ ಸಾಲುಗಳು.. ಹಿಂದಿ ಚಿ...ಖಂಡಿತ ಯುದ್ಧ ಅನಿವಾರ್ಯವಲ್ಲ! ಸುಂದರ ಸಾಲುಗಳು.. ಹಿಂದಿ ಚಿತ್ರ "Refugee"(2000) ರಲ್ಲಿ "ಪಂಚೀ ನದಿಯಾಂ..." ಎಂಬ ಸುಂದರ ಹಾಡೊಂದಿದೆ.. ನಿಮ್ಮ ಸಾಲುಗಲಲ್ಲಿ ಇರುವ ಅರ್ಥಗಳೇ ಆ ಹಾಡಿನಲ್ಲಿಯೂ ಇದೆ.. ಅದು ನೆನಪಾಯಿತು.. ಸುಂದರ ಕವನ.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-8250497809196235153.post-39337847945162319522011-08-17T07:03:37.847-07:002011-08-17T07:03:37.847-07:00ನಿಸಗ೯ವನ್ನು ವಿಸಗ೯ ಮಾಡಿ, ಪ್ರಕೃತಿಯನ್ನು ವಿಕೃತಿ ಮಾಡುತ್ತ...ನಿಸಗ೯ವನ್ನು ವಿಸಗ೯ ಮಾಡಿ, ಪ್ರಕೃತಿಯನ್ನು ವಿಕೃತಿ ಮಾಡುತ್ತಾ ಮನುಕುಲ ತನ್ನ ವಿನಾಶದ೦ಚಿಗೆ ಪಯಣಿಸುತ್ತಿರುವ ಅನಿವಾರ್ಯತೆಯನ್ನು ಪ್ರಶ್ನಿಸುವ ವಾಸ್ತವ-ವಿಚಾರವನ್ನು ಮ೦ಡಿಸಿದ ಹನಿಗಳು, ಮನಮುಟ್ಟುವ೦ತಿವೆ.<br /><br />ಅಭಿನ೦ದನೆಗಳು<br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-8250497809196235153.post-86257085056873975942011-08-17T06:05:34.242-07:002011-08-17T06:05:34.242-07:00ಸತ್ಯವಾದ ಮಾತು!ಸತ್ಯವಾದ ಮಾತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-8250497809196235153.post-19356348083816997922011-08-17T06:02:09.595-07:002011-08-17T06:02:09.595-07:00ವಾಸ್ತವ ಸತ್ಯ ದರ್ಶನ , ಮಾನವ ಸಂಕುಚಿತ ಭಾವನೆಗಳ ಅನಾವರಣ.ವಾಸ್ತವ ಸತ್ಯ ದರ್ಶನ , ಮಾನವ ಸಂಕುಚಿತ ಭಾವನೆಗಳ ಅನಾವರಣ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-8250497809196235153.post-1510087684800505632011-08-17T02:19:01.901-07:002011-08-17T02:19:01.901-07:00ಈ ಪ್ರಶ್ನೆಗೆ ಸಮಂಜಸವಾದ ಉತ್ತರ ಹುಡುಕುವಲ್ಲಿ ನಾನು ಸೋತು ಯ...ಈ ಪ್ರಶ್ನೆಗೆ ಸಮಂಜಸವಾದ ಉತ್ತರ ಹುಡುಕುವಲ್ಲಿ ನಾನು ಸೋತು ಯಾರಾದರೊಬ್ಬರ ಉತ್ತರಕ್ಕೆ ಕಾಯುತ್ತಿದ್ದೇನೆ...<br />ನನ್ನ ಅನಿಸಿಕೆ: ಸಾಮ್ರಾಜ್ಯ ವಿಸ್ತರಿಸಬೇಕೆಂಬ ಹಂಬಲ,ಬಲಿಷ್ಟರೆಂದು ತೋರಿಸಿಕೊಳ್ಳಬೇಕೆಂಬ ತುಡಿತ ಇದ್ದಲ್ಲಿ ಯುದ್ಧದ ಅನಿವಾರ್ಯತೆ ಇರುತ್ತದೆ.<br />ಶಾಂತಿ,ಸಹಕಾರದಿಂದ ವರ್ತಿಸುತ್ತಾ ಈ ಆಸೆಗಳನ್ನು ಕೈಬಿಟ್ಟರೆ ಎಲ್ಲ ಸುರಕ್ಷಿತ.<br /><br /><br /><br />_ನನ್ನ ಬ್ಲಾಗಿಗೂ ಬನ್ನಿ: ಚಿಂತನಾ ಕೂಟಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-8250497809196235153.post-89138244154113230382011-08-16T23:37:35.188-07:002011-08-16T23:37:35.188-07:00ತುಂಬಾ ಚೆನ್ನಾಗಿದೆ ಮೇಡಂ.
ಅಬ್ಬರದ ಅಲೆಗೆ
ಸಾವಿನಲ್ಲೂ
ಸಮಭಾ...ತುಂಬಾ ಚೆನ್ನಾಗಿದೆ ಮೇಡಂ.<br />ಅಬ್ಬರದ ಅಲೆಗೆ<br />ಸಾವಿನಲ್ಲೂ<br />ಸಮಭಾವ..ಸುಂದರ ಸಾಲುಗಳು <br />SwarnaSwarnahttps://www.blogger.com/profile/07755878001911618838noreply@blogger.com