tag:blogger.com,1999:blog-8250497809196235153.post8803557099811045176..comments2023-06-21T01:58:26.383-07:00Comments on ಪ್ರತೀಕ್ಷೆ: ಮನದ ಅಂಗಳದಿ.........೬೫. ನೆನೆಯೋಣ ಈ ಹಿರಿಚೇತನಗಳ...prabhamani nagarajahttp://www.blogger.com/profile/07947483115117171478noreply@blogger.comBlogger12125tag:blogger.com,1999:blog-8250497809196235153.post-59510766139571993572011-11-10T01:25:59.889-08:002011-11-10T01:25:59.889-08:00ಮೇಡಂ,
ಬ್ಲಾಗಿನಲ್ಲಿ ನಿಮ್ಮ ಫೋಟೋ ನೋಡಿ ಖುಷಿಯಾಯಿತು.
ಪ್ರ...ಮೇಡಂ,<br />ಬ್ಲಾಗಿನಲ್ಲಿ ನಿಮ್ಮ ಫೋಟೋ ನೋಡಿ ಖುಷಿಯಾಯಿತು.<br />ಪ್ರಸಂಗಗಳನ್ನು ನೀವು ನೀರೂಪಿಸಿರುವ ರೀತಿ ಚೆನ್ನಾಗಿದೆ.<br />ನಿಮಗೂ ಮತ್ತು ಆ ಚೇತನಗಳಿಗೂ ವಂದನೆಗಳು<br />ಸ್ವರ್ಣSwarnahttps://www.blogger.com/profile/07755878001911618838noreply@blogger.comtag:blogger.com,1999:blog-8250497809196235153.post-26272606020085935072011-11-09T11:58:34.203-08:002011-11-09T11:58:34.203-08:00ಪ್ರಭಾಮಣಿಯವರೇ ನಿಮ್ಮ ಮಾತು ನಿಜ, ಕನ್ನಡ ಸಾಹಿತ್ಯ ಲೋಕದ ಎಷ...ಪ್ರಭಾಮಣಿಯವರೇ ನಿಮ್ಮ ಮಾತು ನಿಜ, ಕನ್ನಡ ಸಾಹಿತ್ಯ ಲೋಕದ ಎಷ್ಟೋ ಹಿರಿ ಚೇತನಗಳ ಕಡೆ ಸರ್ಕಾರದ ಗಮನವೂ ಇಲ್ಲ ಎನ್ನುವುದು ನಿಜ...<br />ರಾಜ್ಯೋತ್ಸವದ ಸಂದರ್ಭದಲ್ಲಿ ಒಳ್ಳೆ ಸಮ್ಯೋಚಿತ ಲೇಖನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8250497809196235153.post-13025326864675916382011-11-09T05:52:22.363-08:002011-11-09T05:52:22.363-08:00@ ಗಿರೀಶ್.ಎಸ್ ರವರೆ,
ನಿಜಕ್ಕೂ ಆ ಧೀಮ೦ತ ವ್ಯಕ್ತಿಗಳ ಆರ್ಥಿ...@ ಗಿರೀಶ್.ಎಸ್ ರವರೆ,<br />ನಿಜಕ್ಕೂ ಆ ಧೀಮ೦ತ ವ್ಯಕ್ತಿಗಳ ಆರ್ಥಿಕ ಸ್ಥಿತಿ ಮನ ಕರಗುವ೦ಥದ್ದು. ಪ್ರತಿಕ್ರಿಯೆಗಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-45776490063722861542011-11-08T20:56:21.936-08:002011-11-08T20:56:21.936-08:00ಹಿರಿಯ ಚೇತನಗಳ ಬಗ್ಗೆ ಸೂಕ್ತ ಸಮಯದಲ್ಲಿ ಒಳ್ಳೆ ಲೇಖನ ಕೊಟ್ಟ...ಹಿರಿಯ ಚೇತನಗಳ ಬಗ್ಗೆ ಸೂಕ್ತ ಸಮಯದಲ್ಲಿ ಒಳ್ಳೆ ಲೇಖನ ಕೊಟ್ಟಿದ್ದಿರಿ...ಅವರ ಸ್ಥಿತಿಗಳು ಮನ ಮುಟ್ಟಿತು...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-8250497809196235153.post-89386433639749537312011-11-07T05:30:06.002-08:002011-11-07T05:30:06.002-08:00@ಗುಬ್ಬಚ್ಚಿ ಸತೀಶ್ ರವರೇ,
ನಿಮ್ಮ ಸಹಮತಕ್ಕಾಗಿ ಧ...@ಗುಬ್ಬಚ್ಚಿ ಸತೀಶ್ ರವರೇ, <br />ನಿಮ್ಮ ಸಹಮತಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-6556630364583184662011-11-07T05:28:04.420-08:002011-11-07T05:28:04.420-08:00@ಸುನಾಥ್ ರವರೇ,
ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ...@ಸುನಾಥ್ ರವರೇ, <br />ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-88598770411332169692011-11-07T05:24:54.282-08:002011-11-07T05:24:54.282-08:00@ಬದರಿನಾಥ್ ಪಲವಳ್ಳಿಯವರೇ,
ನಿಮ್ಮ ಅಭಿಮಾನ ಪೂರ್ವಕ ...@ಬದರಿನಾಥ್ ಪಲವಳ್ಳಿಯವರೇ, <br />ನಿಮ್ಮ ಅಭಿಮಾನ ಪೂರ್ವಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-29341359136952183112011-11-07T05:04:12.648-08:002011-11-07T05:04:12.648-08:00@Dr.D.T.ಕೃಷ್ಣಮೂರ್ತಿಯವರೇ,
ನಿಮ್ಮ ಮಾತು ಸತ್ಯ ಸರ್, ಡಿ.ವ...@Dr.D.T.ಕೃಷ್ಣಮೂರ್ತಿಯವರೇ,<br />ನಿಮ್ಮ ಮಾತು ಸತ್ಯ ಸರ್, ಡಿ.ವಿ.ಜಿ.ಯವರು ತಮ್ಮ ಕೆಲಸ ಕಾರ್ಯಗಳಿಗೆ ಚೆಕ್ ರೂಪದಲ್ಲಿ ಬಂದ ಗೌರವ ಧನವನ್ನು ಡ್ರಾ ಮಾಡದೆ ಡ್ರಾಯರಿನಲ್ಲಿ ಎಸೆದಿದ್ದರು. ಅವರ ಮರಣಾ ನ೦ತರ ವೈಕು೦ಠದ ದಿನದ೦ದು ಪ್ರದರ್ಶನಕ್ಕೆ೦ಬ೦ತೆ ಒ೦ದುಕಡೆ ಇರಿಸಲಾಗಿತ್ತು ಎ೦ದು ನಾನೂ ಓದಿದ್ದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8250497809196235153.post-32300864435258812002011-11-07T03:04:56.728-08:002011-11-07T03:04:56.728-08:00Yes Madam.Yes Madam.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-8250497809196235153.post-57621300342356539382011-11-07T01:54:55.741-08:002011-11-07T01:54:55.741-08:00ಪ್ರಭಾಮಣಿಯವರೆ,
ಕನ್ನಡ ನಾಡಿನ ಹಿರಿಯ ಚೇತನರ ಮನ ಕರಗುವ ವೃತ...ಪ್ರಭಾಮಣಿಯವರೆ,<br />ಕನ್ನಡ ನಾಡಿನ ಹಿರಿಯ ಚೇತನರ ಮನ ಕರಗುವ ವೃತ್ತಾಂತಗಳನ್ನು ನಿರೂಪಿಸಿದ್ದೀರಿ. ಆ ಚೇತನಗಳಿಗೆ ಪ್ರಣಾಮಗಳು. ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8250497809196235153.post-34407897954100969962011-11-06T20:12:23.000-08:002011-11-06T20:12:23.000-08:00ಕನ್ನಡ ಸಾಹಿತಿಗಳ ಆರ್ಥಿಕ ಸ್ಥಿತಿಯ ಧಾರುಣತೆಯನ್ನು ಮನಮುಟ್ಟ...ಕನ್ನಡ ಸಾಹಿತಿಗಳ ಆರ್ಥಿಕ ಸ್ಥಿತಿಯ ಧಾರುಣತೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದೀರಿ. ವಿಷಯಾಧರಿತ ಲೇಖನಗಳನ್ನು ಕಟ್ಟಿಕೊಡುವುದರಲ್ಲಿ ನಿಮಗೆ ನೀವೆ ಸಾಟಿ!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8250497809196235153.post-63391297977404868322011-11-06T18:39:37.669-08:002011-11-06T18:39:37.669-08:00ಮೇಡಂ;ಈಗಷ್ಟೇ ನಾಡ ಹಬ್ಬದ ಸಂಭ್ರಮ ಆಚರಿಸಿದ ಸಂಧರ್ಭದಲ್ಲಿ ಸ...ಮೇಡಂ;ಈಗಷ್ಟೇ ನಾಡ ಹಬ್ಬದ ಸಂಭ್ರಮ ಆಚರಿಸಿದ ಸಂಧರ್ಭದಲ್ಲಿ ಸೂಕ್ತಲೇಖನ.<br />ಡಿ.ವಿ.ಜಿ.ಯವರು ಅಂತಹ ಆರ್ಥಿಕ ಸಂಕಷ್ಟದಲ್ಲೂ ಮತ್ತೊಬ್ಬರಿಂದ ಸಹಾಯ ಪಡೆಯುವುದನ್ನು ನಿರಾಕರಿಸುತ್ತಿದ್ದರಂತೆ!ಅವರ ಬಳಿ ಬೇರೆಯವರು ಕೊಟ್ಟ ಎಷ್ಟೋ ಚೆಕ್ ಗಳು ಹಾಗೆ ಉಳಿದುಬಿಟ್ಟಿದ್ದವಂತೆ!ಆ ಕಾಲದಲ್ಲಿ ಬಹುದೊಡ್ಡ ಮೊತ್ತವಾಗಿದ್ದ ಒಂದು ಲಕ್ಷದಷ್ಟು ತಮಗೆ ಬಂದ ಹಣವನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ಕೊಟ್ಟು ಬಿಟ್ಟಿದ್ದರಂತೆ.ಎಂತಹ ಉದಾತ್ತ ಬಾಳ್ವೆ ಅವರದು!ಒಳ್ಳೆಯ ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು ಮೇಡಂ.Dr.D.T.Krishna Murthy.https://www.blogger.com/profile/12071380245298075356noreply@blogger.com