Monday, March 13, 2017
Sunday, March 12, 2017
‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು:
ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ ಹಾಗೂ ಮನೆ ಮನೆ ಕವಿಗೋಷ್ಠಿ ಸಂಘಟನೆಯು ಇಪ್ಪತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಹೊರತರುತ್ತಿರುವ ಕವನ ಸಂಕಲನ ‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು ಇಲ್ಲಿವೆ.
ವಿಶ್ವವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಹಾಸನವಾಣಿ, ಪ್ರಜೋದಯ, ಸತ್ಯದಹೊನಲು, ಜನಹಿತ, ಜನತಾ ಮಧ್ಯಮ ಪತ್ರಿಕೆಗಳ ಸಂಪಾದಕವರ್ಗಕ್ಕೆ ಹಾಗೂ ಪತ್ರಿಕೆಗಳನ್ನು ಸ೦ಗ್ರಹಿಸಿದ Kotresh Uppar ಅವರಿಗೆ ಧನ್ಯವಾದಗಳು:)
ವಿಶ್ವವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಹಾಸನವಾಣಿ, ಪ್ರಜೋದಯ, ಸತ್ಯದಹೊನಲು, ಜನಹಿತ, ಜನತಾ ಮಧ್ಯಮ ಪತ್ರಿಕೆಗಳ ಸಂಪಾದಕವರ್ಗಕ್ಕೆ ಹಾಗೂ ಪತ್ರಿಕೆಗಳನ್ನು ಸ೦ಗ್ರಹಿಸಿದ Kotresh Uppar ಅವರಿಗೆ ಧನ್ಯವಾದಗಳು:)
Sunday, March 5, 2017
Thursday, February 16, 2017
ಆಕಾಶವಾಣಿಯಲ್ಲಿ ನನ್ನ ಚಿ೦ತನ:
14-2-2017ರ೦ದು ಆಕಾಶವಾಣಿ, ಹಾಸನ ಕೇ೦ದ್ರದಲ್ಲಿ ನನ್ನ ಚಿ೦ತನ ರೆಕಾರ್ಡಿ೦ಗ್ ಆಯ್ತು. 2017 ªÀiÁZïð
3, 10, 17 ಮತ್ತು 24ರ೦ದು(ಎಲ್ಲಾ ±ÀÄPÀæªÁgÀಗಳ೦ದು) ಆಕಾಶವಾಣಿ(FM), ಹಾಸನ ಕೇ೦ದ್ರದಿ೦ದ ¨É½UÉÎ
6-30PÉÌ
ಪ್ರಸಾರವಾಗುತ್ತದೆ.
ಚಿಂತನದ ವಿಷಯಗಳು:
1. 1. ಮನಸ್ಸಿನ ಶಿಕ್ಷಣ
2 2. ಮಂತ್ರಗಳ ಉಪಯುಕ್ತತೆ
3. ಕಲಿಯಬೇಕಿದೆ ನಾವು `ಹದ್ದು’ಗಳಿಂದಲೂ.....
4 4. ದೇಹವೆಂಬ.........
Tuesday, February 7, 2017
'ಅಸೂಯೆಯ ಜ್ವಾಲೆ'
ಬೋಧಿವೃಕ್ಷದಲ್ಲಿ ಇತ್ತೀಚೆಗೆ ಪ್ರಕಟವಾದ ನನ್ನ ಮಗಳ ಲೇಖನ ಇಲ್ಲಿದೆ .ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಲಿಂಕ್ (link):
Saturday, February 4, 2017
ಮತ್ತೆ ಕವಿದ ಮಂಜು ಸರಿದು.... ಯೂ ಟ್ಯೂಬ್ ಲಿ೦ಕ್:
ಹಾಸನ ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯ-ಗಾಯನ-ಕುಂಚ ಗೋಷ್ಠಿಯಲ್ಲಿ ನನ್ನ ಕವನವನ್ನು ವಾಚಿಸಿದ, ಹಾಡಿದ ಹಾಗೂ ಚಿತ್ರವನ್ನು ರಚಿಸಿದ ಸ೦ದರ್ಭದ ಯೂ ಟ್ಯೂಬ್ ಲಿ೦ಕ್ ಇಲ್ಲಿದೆ. ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
Friday, February 3, 2017
Subscribe to:
Posts (Atom)








