Monday, March 13, 2017

ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಸ೦ದರ್ಭ:

ಜಿಲ್ಲಾ ಲೇಖಕಿಯರ ಬಳಗದ ವತಿಯಿ೦ದ ಏರ್ಪಡಿಸಿದ್ದ ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ `ಮಹಿಳಾ ಅಭಿವೃದ್ದಿಯ ಸಾಧ್ಯತೆಗಳು’ ವಿಷಯವಾಗಿ ಉಪನ್ಯಾಸ ನೀಡಿದ ಸ೦ದರ್ಭ:







Sunday, March 12, 2017

‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು:

ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ ಹಾಗೂ ಮನೆ ಮನೆ ಕವಿಗೋಷ್ಠಿ ಸಂಘಟನೆಯು ಇಪ್ಪತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಹೊರತರುತ್ತಿರುವ ಕವನ ಸಂಕಲನ ‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು ಇಲ್ಲಿವೆ.
ವಿಶ್ವವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಹಾಸನವಾಣಿ, ಪ್ರಜೋದಯ, ಸತ್ಯದಹೊನಲು, ಜನಹಿತ, ಜನತಾ ಮಧ್ಯಮ ಪತ್ರಿಕೆಗಳ ಸಂಪಾದಕವರ್ಗಕ್ಕೆ ಹಾಗೂ ಪತ್ರಿಕೆಗಳನ್ನು ಸ೦ಗ್ರಹಿಸಿದ Kotresh Uppar ಅವರಿಗೆ ಧನ್ಯವಾದಗಳು:)








Sunday, March 5, 2017

ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ: ‘ಇಪ್ಪತ್ತರ ಹೆಜ್ಜೆ’ ಕೃತಿ ಪರಿಚಯ

ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ ಹಾಗೂ ಮನೆ ಮನೆ ಕವಿಗೋಷ್ಠಿ ಸಂಘಟನೆಯು ಇಪ್ಪತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಹೊರತರುತ್ತಿರುವ ಕವನ ಸಂಕಲನ ‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆ ಸಂಭ್ರಮದಲ್ಲಿ ಕೃತಿಯನ್ನು ಕುರಿತು ಮಾತನಾಡಿದ ಸಂದರ್ಭ:






Thursday, February 16, 2017

ಆಕಾಶವಾಣಿಯಲ್ಲಿ ನನ್ನ ಚಿ೦ತನ:


14-2-2017ರ೦ದು ಆಕಾಶವಾಣಿ, ಹಾಸನ ಕೇ೦ದ್ರದಲ್ಲಿ ನನ್ನ ಚಿ೦ತನ ರೆಕಾರ್ಡಿ೦ಗ್ ಆಯ್ತು. 2017 ªÀiÁZïð
 3, 10, 17 ಮತ್ತು 24ರ೦ದು(ಎಲ್ಲಾ ±ÀÄPÀæªÁgÀಗಳ೦ದು) ಆಕಾಶವಾಣಿ(FM), ಹಾಸನ ಕೇ೦ದ್ರದಿ೦ದ ¨É½UÉÎ 6-30PÉÌ
 ಪ್ರಸಾರವಾಗುತ್ತದೆ.

ಚಿಂತನದ ವಿಷಯಗಳು:

1.               1. ಮನಸ್ಸಿನ ಶಿಕ್ಷಣ      
2        2.     ಮಂತ್ರಗಳ ಉಪಯುಕ್ತತೆ
             3.   ಕಲಿಯಬೇಕಿದೆ ನಾವು `ಹದ್ದು’ಗಳಿಂದಲೂ.....
4         4.   ದೇಹವೆಂಬ.........


Tuesday, February 7, 2017

'ಅಸೂಯೆಯ ಜ್ವಾಲೆ'

ಬೋಧಿವೃಕ್ಷದಲ್ಲಿ ಇತ್ತೀಚೆಗೆ ಪ್ರಕಟವಾದ ನನ್ನ ಮಗಳ ಲೇಖನ ಇಲ್ಲಿದೆ .ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಲಿಂಕ್ (link): 

Saturday, February 4, 2017

ಮತ್ತೆ ಕವಿದ ಮಂಜು ಸರಿದು.... ಯೂ ಟ್ಯೂಬ್ ಲಿ೦ಕ್:

ಹಾಸನ ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯ-ಗಾಯನ-ಕುಂಚ ಗೋಷ್ಠಿಯಲ್ಲಿ ನನ್ನ ಕವನವನ್ನು ವಾಚಿಸಿದ, ಹಾಡಿದ ಹಾಗೂ ಚಿತ್ರವನ್ನು ರಚಿಸಿದ ಸ೦ದರ್ಭದ  ಯೂ ಟ್ಯೂಬ್  ಲಿ೦ಕ್ ಇಲ್ಲಿದೆ. ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Friday, February 3, 2017

ಮತ್ತೆ ಕವಿದ ಮಂಜು ಸರಿದು.....

ಹಾಸನ ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯ-ಗಾಯನ-ಕುಂಚ ಗೋಷ್ಠಿಯಲ್ಲಿ ನನ್ನ ಕವನವನ್ನು ಪ್ರಸ್ತುತಪಡಿಸಿದ ಸ೦ದರ್ಭ: