Sunday, April 2, 2017

ಹನಿ - `ಶುಚಿ?'


ಮೇಲ್ಮೈಗಷ್ಟೇ ಸೀಮಿತವಾದ
ದೇಹ-ಮನ
ಆಗಾಗ ಕಲುಷಿತ,
ಆಳ ಆಳದಿ ಹುದುಗಿರುವ
ಅಂತರಾತ್ಮವೋ
ಶುದ್ಧಾತಿ ಶುದ್ಧ!


Friday, March 24, 2017

ದಿನಾ೦ಕ: ೨೩-೦೩-೨೦೧೭ರ ವಿಶ್ವವಾಣಿಯಲ್ಲಿ ನನ್ನ ಮಗಳ ಲೇಖನ:

ದಿನಾ೦ಕ: ೨೩-೦೩-೨೦೧೭ರ  ವಿಶ್ವವಾಣಿಯಲ್ಲಿ ನನ್ನ ಮಗಳ ಲೇಖನ 😊


Aಇವತ್ತಿನ ವಿಶ್ವವಾಣಿಯ 'ಗುರು'ವಿನಲ್ಲಿ ನಮ್ಮನ್ನು ನಾವರಿತು ತಿಳಿದುಕೊಳ್ಳಲು ಪ್ರೇರಕವಾದ ಅಧ್ಯಾತ್ಮದ ಆಯಾಮದ ಬಗೆಗಿನ ಲೇಖನ. ಲಿಂಕೂ ಜೊತೆಗಿದೆ. ನಿಮ್ಮ ಅಭಿಪ್ರಾಯಕ್ಕೆ ಕಾಯುವೆ😇
ಧನ್ಯವಾದಗಳು,
        ~ ಸುಷ್ಮಸಿ೦ಧು

Monday, March 13, 2017

ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಸ೦ದರ್ಭ:

ಜಿಲ್ಲಾ ಲೇಖಕಿಯರ ಬಳಗದ ವತಿಯಿ೦ದ ಏರ್ಪಡಿಸಿದ್ದ ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ `ಮಹಿಳಾ ಅಭಿವೃದ್ದಿಯ ಸಾಧ್ಯತೆಗಳು’ ವಿಷಯವಾಗಿ ಉಪನ್ಯಾಸ ನೀಡಿದ ಸ೦ದರ್ಭ:







Sunday, March 12, 2017

‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು:

ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ ಹಾಗೂ ಮನೆ ಮನೆ ಕವಿಗೋಷ್ಠಿ ಸಂಘಟನೆಯು ಇಪ್ಪತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಹೊರತರುತ್ತಿರುವ ಕವನ ಸಂಕಲನ ‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು ಇಲ್ಲಿವೆ.
ವಿಶ್ವವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಹಾಸನವಾಣಿ, ಪ್ರಜೋದಯ, ಸತ್ಯದಹೊನಲು, ಜನಹಿತ, ಜನತಾ ಮಧ್ಯಮ ಪತ್ರಿಕೆಗಳ ಸಂಪಾದಕವರ್ಗಕ್ಕೆ ಹಾಗೂ ಪತ್ರಿಕೆಗಳನ್ನು ಸ೦ಗ್ರಹಿಸಿದ Kotresh Uppar ಅವರಿಗೆ ಧನ್ಯವಾದಗಳು:)








Sunday, March 5, 2017

ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ: ‘ಇಪ್ಪತ್ತರ ಹೆಜ್ಜೆ’ ಕೃತಿ ಪರಿಚಯ

ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ ಹಾಗೂ ಮನೆ ಮನೆ ಕವಿಗೋಷ್ಠಿ ಸಂಘಟನೆಯು ಇಪ್ಪತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಹೊರತರುತ್ತಿರುವ ಕವನ ಸಂಕಲನ ‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆ ಸಂಭ್ರಮದಲ್ಲಿ ಕೃತಿಯನ್ನು ಕುರಿತು ಮಾತನಾಡಿದ ಸಂದರ್ಭ:






Thursday, February 16, 2017

ಆಕಾಶವಾಣಿಯಲ್ಲಿ ನನ್ನ ಚಿ೦ತನ:


14-2-2017ರ೦ದು ಆಕಾಶವಾಣಿ, ಹಾಸನ ಕೇ೦ದ್ರದಲ್ಲಿ ನನ್ನ ಚಿ೦ತನ ರೆಕಾರ್ಡಿ೦ಗ್ ಆಯ್ತು. 2017 ªÀiÁZïð
 3, 10, 17 ಮತ್ತು 24ರ೦ದು(ಎಲ್ಲಾ ±ÀÄPÀæªÁgÀಗಳ೦ದು) ಆಕಾಶವಾಣಿ(FM), ಹಾಸನ ಕೇ೦ದ್ರದಿ೦ದ ¨É½UÉÎ 6-30PÉÌ
 ಪ್ರಸಾರವಾಗುತ್ತದೆ.

ಚಿಂತನದ ವಿಷಯಗಳು:

1.               1. ಮನಸ್ಸಿನ ಶಿಕ್ಷಣ      
2        2.     ಮಂತ್ರಗಳ ಉಪಯುಕ್ತತೆ
             3.   ಕಲಿಯಬೇಕಿದೆ ನಾವು `ಹದ್ದು’ಗಳಿಂದಲೂ.....
4         4.   ದೇಹವೆಂಬ.........


Tuesday, February 7, 2017

'ಅಸೂಯೆಯ ಜ್ವಾಲೆ'

ಬೋಧಿವೃಕ್ಷದಲ್ಲಿ ಇತ್ತೀಚೆಗೆ ಪ್ರಕಟವಾದ ನನ್ನ ಮಗಳ ಲೇಖನ ಇಲ್ಲಿದೆ .ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಲಿಂಕ್ (link):