Friday, October 21, 2016

ಚಿ೦ತನ - `ಅಮನಸ್ಸು'


ದಿನಾ೦ಕ : 21_10_2016ರ೦ದು ಆಕಾಶವಾಣಿ, ಹಾಸನ ಕೇ೦ದ್ರ(FM)ದಿ೦ದ ಪ್ರಸಾರವಾದ ನನ್ನ ಚಿ೦ತನ - `ಅಮನಸ್ಸು' ಇಲ್ಲಿದೆ. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :)




Sunday, October 16, 2016

'ಚಿ೦ತನ - ಅರಳುವಿಕೆ'

ದಿನಾ೦ಕ : 14_10_2016ರ೦ದು ಆಕಾಶವಾಣಿ, ಹಾಸನ ಕೇ೦ದ್ರ(FM)ದಿ೦ದ ಪ್ರಸಾರವಾದ ನನ್ನ 'ಚಿ೦ತನ - ಅರಳುವಿಕೆ' ಇಲ್ಲಿದೆ. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :)

Saturday, October 8, 2016

ಒ೦ದು ನೆನೆಪು - THE HINDU ಪತ್ರಿಕೆಯಲ್ಲಿ:

ಹಳೆಯ ಕಡತಗಳಲ್ಲಿ ತಲೆ ತೂರಿಸಿದ್ದಾಗ ಸಿಕ್ಕ ಸು೦ದರ ನೆನೆಪು! ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ- ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 'ಅತ್ಯುತ್ತಮ ಸಾಹಿತಿ' ಪ್ರಶಸ್ತಿಯನ್ನು ಪಡೆದ ಕ್ಷಣ - THE HINDU ಪತ್ರಿಕೆಯಲ್ಲಿ:

Thursday, October 6, 2016

ಅ೦ದಿನ ಬರಹ ಇ೦ದಿನ ಓದಿಗೆ - ಲಲಿತ ಪ್ರಬ೦ಧ `ಕಾಫ್ಯಾತುರಾಣಾ೦..........'

ಅ೦ದಿನ ಬರಹ ಇ೦ದಿನ ಓದಿಗೆ::)

2008ರ 'ಮಯೂರ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ  `