Wednesday, April 19, 2017

ಬೇಸಿಗೆ ಶಿಬಿರದ ಉದ್ಘಾಟನೆ & ಅಂಬೇಡ್ಕರ್ ಜಯಂತಿ

ಹಾಸನ ತಾಲ್ಲೂಕು ಸ್ತ್ರೀ ಶಕ್ತಿ ಒಕ್ಕೂಟ, ಸ್ಪಂದನ ಸಿರಿ ವೇದಿಕೆ, ಹಾಸನ ಹಾಗೂ ಕದಳಿ ಮಹಿಳಾ ವೇದಿಕೆ, ಹಾಸನ ವತಿಯಿಂದ ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಬೇಸಿಗೆ ಶಿಬಿರದ ಉದ್ಘಾಟನೆ. ಅಂಬೇಡ್ಕರ್ ಜಯಂತಿಯನ್ನು ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಜಾನಕಿ ಮೇಡಂರವರ ಅಧ್ಯಕ್ಷತೆಯಲ್ಲಿ ಆಚರಿಸಲಾದ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣಗಳು: ಆಹ್ವಾನಿಸಿದ ವೇದಿಕೆಯ ಅಧ್ಯಕ್ಷರಾದ ಕಲಾವತಿKala Madhuಯವರಿಗೆ ಧನ್ಯವಾದಗಳು 😊
pc: ಗೀತಾ




Sunday, April 2, 2017

ಹನಿ - `ಶುಚಿ?'


ಮೇಲ್ಮೈಗಷ್ಟೇ ಸೀಮಿತವಾದ
ದೇಹ-ಮನ
ಆಗಾಗ ಕಲುಷಿತ,
ಆಳ ಆಳದಿ ಹುದುಗಿರುವ
ಅಂತರಾತ್ಮವೋ
ಶುದ್ಧಾತಿ ಶುದ್ಧ!