Wednesday, December 28, 2016

ರೈತರ ದಿನಾಚರಣೆ

ರೈತರ ದಿನಾಚರಣೆಯ ಅಂಗವಾಗಿ ಸ್ಪಂದನ ವೇದಿಕೆ, ಹಾಸನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆಆಯೋಜಿಸಲಾಗಿದ್ದ ಸಮನ್ವಯ ಸಂಭ್ರಮದಲ್ಲಿ ಭಾಗವಹಿಸಿದ ಸ0ದರ್ಭ: ಕಾರ್ಯಕ್ರಮಕ್ಕೆ  ಆಹ್ವಾನಿಸಿದ ಕಲಾವತಿಯವರಿಗೆ  ಧನ್ಯವಾದಗಳು:)😊::: :.










Friday, December 16, 2016

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಬಹುಮಾನ

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ನನ್ನಮಗಳು ಸುಷ್ಮಸಿಂಧು  ಕಥೆಗೆ ಮೂರನೇ ಬಹುಮಾನ ಲಭಿಸಿದೆ 

Monday, December 12, 2016

`ಇದು ಸಂಭ್ರಮದ ಭ್ರಮೆಯ ಕಥೆ... '

ಇಂದಿನ ಕನ್ನಡ ಪ್ರಭದ 'ಧ್ಯಾನ' ಪುಟದಲ್ಲಿ ನನ್ನ ಮಗಳು ಸುಷ್ಮ ಸಿಂಧು ಲೇಖನ-
ಲಿಂಕ್
http://epaper.kannadaprabha.in/pagezoomsinwindows.php…
`ಇದು ಸಂಭ್ರಮದ ಭ್ರಮೆಯ ಕಥೆ... '
My daughter's article in today's kannadaprabha dhyana page..
Prabha Mani Sujith Kity

Sunday, December 4, 2016

'ದ್ವಂದ್ವದಾಚೆಗಿನ ಬೆಳಕು'

ದಿನಾಂಕ 26_11_2016ರ ಬೋಧಿವೃಕ್ಷದಲ್ಲಿ 'ದ್ವಂದ್ವ'ದ ಬಗ್ಗೆ ನನ್ನ ಮಗಳು ಸುಷ್ಮಸಿಂಧುವಿನ ಲೇಖನ 'ದ್ವಂದ್ವದಾಚೆಗಿನ ಬೆಳಕು' ಪ್ರಕಟಗೊಂಡಿದೆ. ಓದಿ ನಿಮಗೇನನಿಸಿತು ಹಂಚಿಕೊಳ್ಳಿ