Wednesday, December 27, 2017

ದಿನಾಂಕ :೨೫/೧೨/೨೦೧೭ರಂದು ಏಕಲ್ ಅಭಿಯಾನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ:  
ಧನ್ಯವಾದಗಳು ಕಲಾವತಿ 




Tuesday, December 26, 2017

ಸಾಹಿತ್ಯಸೌರಭ

ದಿನಾಂಕ 16-12-17ರಂದು ಜಿಲ್ಲಾಲೇಖಕಿಯರ ಬಳಗ, ಹಾಸನ  ವತಿಯಿಂದ ನಡೆದ ತಿಂಗಳ ಕಾರ್ಯಕ್ರಮ ಸಾಹಿತ್ಯಸೌರಭದಲ್ಲಿ ಭಾಗವಹಿಸಿದ ಸಂದರ್ಭ: 




Monday, December 18, 2017

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಕವನ `ನಾನೆಂಬ ತುಂಬದ ಪಾತ್ರೆ'

ಈ ಭಾನುವಾರದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ `ನಾನೆಂಬ ತುಂಬದ ಪಾತ್ರೆ' ನಿಮ್ಮ ಮುಂದಿದೆ. ಓದಿ ಅಭಿಪ್ರಾಯ ತಿಳಿಸಿ.

Saturday, December 9, 2017

'ಜ್ಞಾನ ಸಿಂಚನ'ವನ್ನು ಬಿಡುಗಡೆ

ದಿನಾಂಕ: ೦೧/೧೨/೨೦೧೭ರ೦ದು  N.D.R.K. ಶಿಕ್ಷಣ ಮಹಾವಿದ್ಯಾಲದ ಸಮಾರಂಭದಲ್ಲಿ ವಾರ್ಷಿಕ ಸಂಚಿಕೆ 'ಜ್ಞಾನ ಸಿಂಚನ'ವನ್ನು ಬಿಡುಗಡೆಗೊಳಿಸಿದ ಸಂದರ್ಭ: