Thursday, November 9, 2017

ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿಯನ್ನು ಆಚರಿಸಿದ ಸಂದರ್ಭ:

ದಿನಾಂಕ 6/11/17 ರಂದು ಜಿಲ್ಲಾಲೇಖಕಿಯರ ಬಳಗದಿಂದ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿಯನ್ನು ಹಾಸನ ಜಿಲ್ಲಾ ಕಾರಾಗೃಹದಲ್ಲಿ ಆಚರಿಸಿದ ಸಂದರ್ಭ:


Friday, November 3, 2017

ನನ್ನ ಮಗಳು ಸುಷ್ಮಸಿಂಧುವಿಗೆ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಆದರ್ಶ ಯುವ ಪುರಸ್ಕಾರ:

ಕಳೆದ ಶನಿವಾರ (೨೮/೧೦/೨೦೧೭) ನನ್ನ ಮಗಳು ಸುಷ್ಮಸಿಂಧು ಶ್ರವಣಬೆಳಗೊಳದಲ್ಲಿ ನಡೆದ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಆದರ್ಶ ಯುವ ಪುರಸ್ಕಾರ ಸ್ವೀಕರಿಸಿದ ಕ್ಷಣಗಳು😊