Thursday, September 26, 2024

ಗುಟ್ಟು' ಗೆ ಬರೆದಿದ್ದ ಮುನ್ನುಡಿ

 

https://www.facebook.com/share/p/FyrhCaHCiMsDZPF9/?mibextid=oFDknk
👆ಅರ್ಥಪೂರ್ಣ ಚುಟುಕುಗಳನ್ನು ಬರೆಯುತ್ತಿದ್ದ ಸರಳ ಸಜ್ಜನರಾದ ಜರಗನಹಳ್ಳಿ ಶಿವಶಂಕರ್ ಅವರು 2009ರಲ್ಲಿ ಪ್ರಕಟವಾದ ನನ್ನ ಎರಡನೇ ಹನಿಗವನ ಸಂಕಲನ 'ಗುಟ್ಟು' ಗೆ ಬರೆದಿದ್ದ ಮುನ್ನುಡಿ 🙏


Wednesday, September 11, 2024

ಲಲಿತ ಪ್ರಬಂಧ '' ಗ್ಯಾರಂಟಿ ಕೊಸರು ಕವಿಗೋಷ್ಠಿಯಲ್ಲಿ ಹೆಸರು

 ನನ್ನ  ಲಲಿತ ಪ್ರಬಂಧ 'ಗ್ಯಾರಂಟಿ ಕೊಸರು ಕವಿಗೋಷ್ಠಿಯಲ್ಲಿ ಹೆಸರು


'   ಸೆಪ್ಟೆಂಬರ್2024ರ  'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. 

'ಮಯೂರ" ಪತ್ರಿಕಾ ಬಳಗಕ್ಕೆ ಧನ್ಯವಾದಗಳು❤️🙏