ಪ್ರತೀಕ್ಷೆ
Sunday, March 28, 2010
ಆನಂದ
ಕಣ್ಣು ಹಾಯಿಸಿದಲ್ಲೆಲ್ಲಾ
ಬೆಳೆತು೦ಬಿದ ಬಯಲು
ಇಳಿದಿದ್ದೇನೆ
ಆರಿಸಿ ಕೊಯ್ಯಲು
ಕಣಜ ತುಂಬಿದ ನಂತರ
ಹದವರಿತು ಬಿತ್ತಲು!
(೦೩-೦೪-೦೫ರ 'ಕರ್ಮವೀರ'ದಲ್ಲಿ ಪ್ರಕಟವಾಗಿದೆ.)
2 comments:
Sushma Sindhu
March 31, 2010 at 1:37 AM
ಚೆ೦ದದ ಸಾಲುಗಳು..
ಅಧ್ಬುತ ಅ೦ತರಾರ್ಥ :)
Reply
Delete
Replies
Reply
ಸೀತಾರಾಮ. ಕೆ. / SITARAM.K
June 8, 2010 at 10:25 PM
ಅದ್ಭುತ ಒಳಾರ್ಥದ ಚುಟುಕು!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಚೆ೦ದದ ಸಾಲುಗಳು..
ReplyDeleteಅಧ್ಬುತ ಅ೦ತರಾರ್ಥ :)
ಅದ್ಭುತ ಒಳಾರ್ಥದ ಚುಟುಕು!
ReplyDelete