Sunday, March 28, 2010

ಆನಂದ

ಕಣ್ಣು ಹಾಯಿಸಿದಲ್ಲೆಲ್ಲಾ
ಬೆಳೆತು೦ಬಿದ ಬಯಲು
ಇಳಿದಿದ್ದೇನೆ
ಆರಿಸಿ ಕೊಯ್ಯಲು
ಕಣಜ ತುಂಬಿದ ನಂತರ
ಹದವರಿತು ಬಿತ್ತಲು!

(೦೩-೦೪-೦೫ರ 'ಕರ್ಮವೀರ'ದಲ್ಲಿ ಪ್ರಕಟವಾಗಿದೆ.)

2 comments:

  1. ಚೆ೦ದದ ಸಾಲುಗಳು..
    ಅಧ್ಬುತ ಅ೦ತರಾರ್ಥ :)

    ReplyDelete
  2. ಅದ್ಭುತ ಒಳಾರ್ಥದ ಚುಟುಕು!

    ReplyDelete