Friday, April 23, 2010

ಸಾಂತ್ವನ

ಉದುರಿಸಲಾಗದ
ಎಲೆಗಳ
ಬಿಗಿಹಿಡಿದು
ರೋಧಿಸುತಿದ್ದ
ಮರವ
ಗಾಳಿ ಕೇಳಿತು,
'ಚಿಗುರುವ ಕನಸಿಲ್ಲವೇ
ನಿನಗೆ?'

3 comments:

  1. @ಸೀತಾರಾಮ ಕೆ ಯವರೇ,
    ನನ್ನ ಬ್ಲಾಗ್ ಗೆ ಭೇಟಿನೀಡಿ 'ಸಾ೦ತ್ವನ' ಕ್ಕೆ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete