Thursday, November 15, 2012

ಅರಿವು

ಹೊರಟಿತು ಹಣತೆ
ದೀಪೋತ್ಸವಕೆ
ಬೆಳಕನರಸುತ್ತಾ.......
ಝಗಮಗಿಸುವ
ಬೆಳಕಿನಬ್ಬರದಡಿ
ಅವಗಣನೆಯಾಯ್ತೆ
ತನ್ನ ಮಹತ್ವ?
ಅರಿಯಲಾಗುತ್ತಿಲ್ಲ
ಅಂತಃಸತ್ವ,
ಮರಳಿ ಅಡಗಿತು ಹಣತೆ
ಕತ್ತಲ ಗೂಡಿನಲ್ಲಿ!
          

3 comments:

  1. ನಮ್ಮ ಬದುಕುಗಳೂ ಹೀಗೇ ಅಲ್ಲವೇ?

    ReplyDelete
  2. ಹೌದು.... ನಮ್ಮದೂ ಅದೇ ಕಥೆ.... ಅರಿಯಲಾಗುತ್ತಿಲ್ಲ...

    ReplyDelete