Wednesday, September 11, 2013

ಅಚ್ಚರಿ!

ಅಚ್ಚರಿ!

ಕುಡಿಗಳದೆ೦ತೋ
ಮುಗಿಲತ್ತ
ಮೊಗಮಾಡಿಬಿಟ್ಟಿವೆ,
ಎಳೆದು
ಈ ಭುವಿಗೆ
ಬ೦ಧಿಸುತ್ತಿರುವುದು
ಬೇರಷ್ಟೆ!

2 comments:

  1. ಮೊಳಕೆ ಒಡೆಯುವವರೆಗೂ ನೆಲದ ನಂಟು, ಸರಬರಾಜು ಬೇರಿನಿಂದಲೇ ಆದರೂ ಮಕ್ಕಳಿಗೆ ಅದರ ನೆನಪೇ ಇರದದು!

    ReplyDelete
    Replies
    1. ನಿಮ್ಮ ಮಾತು ನಿಜ ಬದರಿಯವರೇ, ಆದರೆ ಈ ಹನಿಯಲ್ಲಿ ನಾನು ಹೇಳಲಿಚ್ಚಿಸಿರುವುದು ಬೇರೆಯದೇ ಆಗಿದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

      Delete