Saturday, September 14, 2013

ಸ್ಪಷ್ಟ?

ಸ್ಪಷ್ಟ?

ಒಮ್ಮೊಮ್ಮೆ
ಒಳಗಿನಿ೦ದಲೇ
ಉಮ್ಮಳಿಸಿ ಬರುವ
ಈ ದುಃಖದ
ಕಾರಣವೇನೆ೦ದರಿಯುವ
ಚಡಪಡಿಕೆ
ಇನ್ನಿಲ್ಲವೇನೋ,
ಮನದ ಮೂಲೆಗಳಲಡಗಿರುವ
ಋಣಾತ್ಮಕತೆಗಳನೆಲ್ಲಾ
ತೊಳೆದು ಹೊರದಬ್ಬುವ
ಕಾರ್ಯವೈಖರಿ
ಇದಾಗಿರಬಹುದೇನೋ!

1 comment: