Sunday, March 12, 2017

‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು:

ಮನೆ ಮನೆ ಕವಿಗೋಷ್ಠಿ ದ್ವಿದಶಮಾನೋತ್ಸವ ಹಾಗೂ ಮನೆ ಮನೆ ಕವಿಗೋಷ್ಠಿ ಸಂಘಟನೆಯು ಇಪ್ಪತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಹೊರತರುತ್ತಿರುವ ಕವನ ಸಂಕಲನ ‘ಇಪ್ಪತ್ತರ ಹೆಜ್ಜೆ’ ಯ ಬಿಡುಗಡೆಯ ಸಮಾರಂಭದ ಪತ್ರಿಕಾ ವರದಿಗಳು ಇಲ್ಲಿವೆ.
ವಿಶ್ವವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಹಾಸನವಾಣಿ, ಪ್ರಜೋದಯ, ಸತ್ಯದಹೊನಲು, ಜನಹಿತ, ಜನತಾ ಮಧ್ಯಮ ಪತ್ರಿಕೆಗಳ ಸಂಪಾದಕವರ್ಗಕ್ಕೆ ಹಾಗೂ ಪತ್ರಿಕೆಗಳನ್ನು ಸ೦ಗ್ರಹಿಸಿದ Kotresh Uppar ಅವರಿಗೆ ಧನ್ಯವಾದಗಳು:)








No comments:

Post a Comment