Friday, October 5, 2012

ಆಕಾಂಕ್ಷೆ



ಬಿದ್ದರೂ ಚಿಂತಿಲ್ಲ
ಉಳಿಗಳ ಹೊಡೆತ
ಅವಿರತ
ಕಲೆಯಾಗಬಲ್ಲೆ,
ಆಗದಿರಲಿ ಸ್ಪೋಟ
ಅನಿರೀಕ್ಷಿತ
ಛಿದ್ರವಾಗಲೊಲ್ಲೆ!

7 comments:

  1. ವೈಚಾರಿಕತೆಯನ್ನು ಹಾಗು ದೈವಶೃದ್ಧೆಯನ್ನು ಏಕೀಭವಿಸಿದ ಸುಂದರ ಹನಿಗವನ!

    ReplyDelete
    Replies
    1. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.












































      Delete
  2. ಸೂಪರ್ ..
    ನಾನು ಸ್ವಲ್ಪ ಕಾಲ ಕಳೆದು ಹೋದೆ..
    ಮೊದಲು ಬೇಲೂರಿನ ಶಿಲಾಬಾಲಿಕೆ ಇದ್ದಳು ಕಣ್ಣ ಮುಂದೆ...
    ನಂತರ ಬಂದಿತು.. ಬಳ್ಳಾರಿಯ ಆ ಕೆಂಪು ಕಲ್ಲು .. ಮಣ್ಣು..
    ನಂತರ ಆಯಿತು ಜ್ಞಾನೋದಯ... ಈ ಮರುಳಗೆ
    ಎಲ್ಲ ಆತ್ಮಗಳು ಬಯಸುವುವು ಉಳಿಯ ಏಟು
    ಆದರೆ ಆಗುವುದು ಹಲವು ಬಾರಿ ಸ್ಫೋಟ ಕೂಡ ..

    ತುಂಬಾ ಚನ್ನಾಗಿದೆ ಮೇಡಂ..

    ReplyDelete
    Replies
    1. ನಿಮ್ಮ ಅನುಭವವನ್ನು ಬಹಳ ಚೆನ್ನಾಗಿ ದಾಖಲಿಸಿದ್ದೀರಿ! ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ಬರುತ್ತಿರಿ.

      Delete
  3. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಅನೇಕ ಧನ್ಯವಾದಗಳು ಸರ್. ಬರುತ್ತಿರಿ.

    ReplyDelete
  4. ಕಲ್ಲ ಕೊರಗು
    ಉಳಿ ಹೊಡೆತಕ್ಕೆ ಕಲೆ ಅರಳಿತು....
    ಮದ್ದು ಸಿಡಿತಕ್ಕೆ ಛಿದ್ರ ವಾಯಿತು...
    ಉಳಿಯೋ-ಮದ್ದೋ ಆಯ್ಕೆ ನನ್ನದಿಲ್ಲ

    ReplyDelete