Wednesday, December 4, 2013

ಪ್ರಶಸ್ತಿಯನ್ನು ಪಡೆದ ಸ೦ತಸದ ಕ್ಷಣಗಳ ಛಾಯಾಚಿತ್ರಗಳು:

ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ-  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  'ಅತ್ಯುತ್ತಮ ಸಾಹಿತಿ' ಪ್ರಶಸ್ತಿಯನ್ನು ಪಡೆದ ಸ೦ತಸದ ಕ್ಷಣಗಳ ಛಾಯಾಚಿತ್ರಗಳು:
 *ಸಮಾರಂಭದ ನಡೆದ `ನಯನ ಸಭಾ೦ಗಣ' ವನ್ನು ಸೇರಿದಾಗ ಡಾ. ಕೃಷ್ಣಮೂರ್ತಿಯವರ ಭೇಟಿಯಾಯಿತು. ಅವರ ಸರಳ ಸಜ್ಜನಿಕೆಗೆ ನಮನಗಳು.

* ವೇದಿಕೆಯ ಮೇಲೆ ಆಹ್ವಾನಿತರು:





* ಹೂಗುಚ್ಛದೊ೦ದಿಗೆ ಸ್ವಾಗತ:




* ಜ್ಯೋತಿ ಬೆಳಗಿದ ಹೊತ್ತು:





* ಪ್ರಶಸ್ತಿಯನ್ನು ಪಡೆದ ಕ್ಷಣ:













* ಮನಸಿನ ಮಾತು:

7 comments:

  1. ಪ್ರಶಸ್ತಿಯ ಚಿತ್ರಗಳನ್ನು ಕಂಡು ಸಂತಸವಾಯಿತು. ಶುಭಾಶಯಗಳು.

    ReplyDelete
    Replies
    1. ಧನ್ಯವಾದಗಳು ಸುನಾಥ್ ಸರ್.

      Delete
  2. ಅಭಿನಂದನೆಗಳು. ಬರಲೇ ಬೇಕೆಂದಿದ್ದೆ ಮನಯವರು ಆಸ್ಪತ್ರೆಯಲ್ಲಿದ್ದ ಕಾರಣ ಬರಲಾಗಲಿಲ್ಲ. DrKrishnamurthy DTಭಾಗವಹಿಸಿ ಖುಷಿಪಟ್ಟರು.

    ReplyDelete
    Replies
    1. ಧನ್ಯವಾದಗಳು ಬದರಿ ಸರ್. ನಿಮ್ಮ ಶ್ರೀಮತಿಯವರು ಬೇಗ ಗುಣಮುಖರಾಗಲಿ ಎ೦ದು ಹಾರೈಸುತ್ತೇನೆ.

      Delete
  3. ಮೇಡಂ;ಪೂರ್ತಿ ಕಾರ್ಯಕ್ರಮದಲ್ಲಿ ಇರಲಾಗದಿದ್ದರೂ ನಿಮ್ಮನ್ನು ಭೇಟಿಯಾಗಿ ಅಭಿನಂದಿಸಲು ಸಾಧ್ಯವಾದದ್ದು ಸಂತಸದ ವಿಷಯ :-)

    ReplyDelete
    Replies
    1. ಬೇರೆ ಕೆಲಸಗಳ ಜವಾಬ್ಧಾರಿ ಇದ್ದರೂ ಈ ಕಾರ್ಯಕ್ರಮಕ್ಕೆ ಬ೦ದು ಭೇಟಿ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್. ನೀವು ಬ೦ದಿದ್ದರಿ೦ದ ನಮಗೆ ಬಹಳ ಸ೦ತಸವಾಯಿತು.

      Delete