Saturday, December 15, 2012

ಗಮ

ನಿಲುದಾಣವಿದೆಂಬ

ಅರಿವಿದ್ದರೂ

ನಿಲ್ಲದೆ ಚಲಿಸಿದೆ

ಭೂಮಿ ಗುಂಡಗಿದೆ ಎನಲು,

ತಪ್ಪಿತು ತಾಳೆ

ವ್ಯರ್ಥವಾಯ್ತು ವೇಳೆ

ಕ್ರಮಿಸಿದ ಬಿಂದುವ

ಮತ್ತೆ ತಲುಪಲಾಗದೆಂಬ

ಅರಿವಾಗುವ ಮೊದಲು.

3 comments:

  1. ಕ್ರಮಿಸುವ ಬಿಂದು
    ಮತ್ತೆ ತಲುಪಲಾರವೇನೋ?

    ಅದೇ ಬದುಕಿನ ದುರಂತವೂ ಹೌದು.

    ಒಳ್ಳೆಯ ಸಾರ ಕಾವ್ಯ.

    ReplyDelete