ಕರ್ನಾಟಕ ಸಾಹಿತ್ಯ ಅಕಾಡಮಿವತಿಯಿ೦ದ ಅಕಾಡಮಿಯ ಸುವರ್ಣ ಸ೦ಭ್ರಮ ಮತ್ತು ರಾಜ್ಯೋತ್ಸವದ
ಪ್ರಯುಕ್ತ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊ೦ದಿಗೆ `ಜಿಲ್ಲಾ
ಕವಿಗೋಷ್ಠಿ'ಯು ಈ ದಿನ ನಡೆಯಿತು. ಕವಿಗೋಷ್ಠಿಯಲ್ಲಿ ಕವನವನ್ನು ವಾಚಿಸಲು ನನ್ನನ್ನು
ಆಹ್ವಾನಿಸಿದ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾದ ರೂಪ ಹಾಸನ ಹಾಗೂ ಸ೦ಬ೦ಧಿಸಿದ
ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ:
ಅಭಿನಂದ್ನೆಗಳು ಮೇಡಂ.
ReplyDeleteಅಭಿನಂದನೆಗಳು.
ReplyDelete